ಪ್ರಚಲಿತ

ಪುತ್ತೂರಿಗೆ ಆಗಮಿಸಿದ ಶ್ರೀ ರಾಮ – ಹನುಮ ಜ್ಯೋತಿ

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಹೊರಟ ಶ್ರೀ ರಾಮ – ಹನುಮ ಜ್ಯೋತಿ ಶುಕ್ರವಾರ ಸಂಜೆ ಪುತ್ತೂರಿಗೆ ತಲುಪಿತು. ವಿವಿಧೆಡೆ ಸಂಚರಿಸಿ ಪುತ್ತೂರಿಗೆ ಆಗಮಿಸಿದ ರಥವನ್ನು ಬೊಳುವಾರು ಶ್ರೀ ಶಕ್ತಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತಿಸಲಾಯಿತು. ಬಳಿಕ…

ತಮಿಳುನಾಡು ಚುನಾವಣೆ: ಬಿಜೆಪಿಯ ಅಭ್ಯರ್ಥಿಗಳ ಪೈಕಿ ಅಣ್ಣಾಮಲೈ ಹೆಸರಿಲ್ಲ!! ಪೋಸ್ಟ್ ಮಾಡಿ ತನ್ನ ಗುರಿ ತಿಳಿಸಿದ ಅಣ್ಣಾಮಲೈ!

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಬಿಟ್ಟು ಉಳಿದ 27 ಅಭ್ಯರ್ಥಿಗಳನ್ನು ಬಿಜೆಪಿ ತಮಿಳುನಾಡು ಚುನಾವಣೆಯ ಕಣಕ್ಕಿಳಿಸಿದೆ. ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಗೆ ಭರವಸೆಯ ನೆಲೆಯನ್ನು ಒದಗಿಸಿದ ಅಣ್ಣಾಮಲೈ ಅವರನ್ನು ಬಿಜೆಪಿ ದೂರವಿಡಲು ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳು ಹಿಂದಿನ ಚುನಾವಣೆಯ…

ಪ್ರಮುಖ ರಾಜ್ಯ ವಾರ್ತೆಗಳು

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ !

ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂಡಿ ನವಾಜ್ ತಮ್ಮ ವಿರುದ್ಧ ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಮಾನಹಾನಿಕರ ಬರಹಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ…

ವಾರದ ಜನಪ್ರಿಯ ಸುದ್ದಿಗಳು

ಸ್ಥಳೀಯ ಸಮಾಚಾರ

ಪುತ್ತೂರಿಗೆ ಆಗಮಿಸಿದ ಶ್ರೀ ರಾಮ – ಹನುಮ ಜ್ಯೋತಿ

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಹೊರಟ ಶ್ರೀ ರಾಮ – ಹನುಮ ಜ್ಯೋತಿ ಶುಕ್ರವಾರ ಸಂಜೆ ಪುತ್ತೂರಿಗೆ ತಲುಪಿತು. ವಿವಿಧೆಡೆ ಸಂಚರಿಸಿ ಪುತ್ತೂರಿಗೆ ಆಗಮಿಸಿದ ರಥವನ್ನು ಬೊಳುವಾರು ಶ್ರೀ ಶಕ್ತಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತಿಸಲಾಯಿತು. ಬಳಿಕ ಭವ್ಯ ಮೆರವಣಿಗೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜ್ಯೋತಿ…

ಉದ್ಯೋಗ ಮತ್ತು ಶಿಕ್ಷಣ

Girl with Exceptional Skills Winner ರಾಷ್ಟ್ರಮಟ್ಟದ ಪ್ರಶಸ್ತಿ…

ಪುತ್ತೂರು: ಗುಜರಾತಿನ ಸೂರತಿನಲ್ಲಿರುವ ಔರಾ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 23, 24ರಂದು ನಡೆದ National Level 24-Hours IBM Expert Labs Hackathon 2026 ನಲ್ಲಿ ಪುತ್ತೂರಿನ ಸಮೃದ್ಧಿ ಶೆಣೈ ಅವರು “Girl with Exceptional Skills Winner” ಪ್ರಶಸ್ತಿ ಪಡೆದುಕೊಂಡಿದ್ದು, ಅವರನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಬೂಡಿಯಾರ್ ರಾಧಾಕೃಷ್ಣ ರೈ, ಕ್ಪಬ್ ಅಧ್ಯಕ್ಷ ಶಶಿಧರ ಕಿನ್ನಿಮಜಲು,…