Gl
ಬ್ರೇಕಿಂಗ್

ಪ್ರಮುಖ ರಾಜ್ಯ ವಾರ್ತೆಗಳು

ಕೊನೆಕ್ಷಣದಲ್ಲಿ ಏರ್ ಇಂಡಿಯಾ ಹಾರಾಟ ರದ್ದು: ಮಂಗಳವಾರ ಒಂದೇ ದಿನ 7 ಪ್ರಕರಣ!! ಏರ್ ಇಂಡಿಯಾ ವಿಮಾನದಲ್ಲಿ ಹೆಚ್ಚುತ್ತಿದೆಯೇ ತಾಂತ್ರಿಕ ದೋಷ?

ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ ದಿನ 5 ಏರ್ ಇಂಡಿಯಾ ವಿಮಾನಯಾನ ರದ್ದು ಆದ ಘಟನೆ ವರದಿಯಾಗಿದೆ. ತಾಂತ್ರಿಕ ಕಾರಣ ನೀಡಿರುವ ಏರ್ ಇಂಡಿಯಾ, ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ, ಅಹಮದಬಾದ್’ನಲ್ಲಿ ನಡೆದ ವಿಮಾನ ದುರಂತದ ಬಳಿಕ…

ವಾರದ ಜನಪ್ರಿಯ ಸುದ್ದಿಗಳು

ಸ್ಥಳೀಯ ಸಮಾಚಾರ

ಸೌಂದರ್ಯದ ತಾಜಾತನಕ್ಕೆ ಇನ್ನೊಂದು ಹೆಸರೇ ರಚನಾ ರೈ ಮೇಕಪ್ ಆ್ಯಂಡ್ ಹೇರ್…

ಪುತ್ತೂರು: ಸೌಂದರ್ಯ ಸದಾ ತಾಜಾ ಆಗಿರಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ? ಸದಾ ಕಾಲ ಸೌಂದರ್ಯವತಿ ಆಗಿರಬೇಕಾದರೆ ಗುಣಮಟ್ಟದ ಸೌಂದರ್ಯ ಸಾಧನಗಳ ಬಳಕೆ ಹಾಗೂ ಬ್ಯೂಟಿಷಿಯನ್ ಅವರ ಕೈಚಳಕ ಅಗತ್ಯ.ಇಂತಹ ಬ್ಯೂಟಿ ಪಾರ್ಲರ್ ಹೊಂದಿರುವವರು ರಚನಾ ರೈ. ಸಂಸ್ಥೆಯ ಹೆಸರು ರಚನಾ ರೈ ಮೇಕಪ್ ಆ್ಯಂಡ್ ಹೇರ್.ಪುತ್ತೂರು ಮುಖ್ಯರಸ್ತೆಯ ಇನ್’ಲ್ಯಾಂಡ್ ವಾಣಿಜ್ಯ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ರಚನಾ ರೈ ಮೇಕಪ್ ಆ್ಯಂಡ್ ಹೇರ್ ಸಂಸ್ಥೆಯಿದೆ. ಮೇಕಪ್…

ಉದ್ಯೋಗ ಮತ್ತು ಶಿಕ್ಷಣ

ಸ್ವಾಸ್ಥ್ಯ ಹಾಗೂ ಮಾನಸಿಕ ನೆಮ್ಮದಿಗಾಗಿ ಯೋಗ ಅಗತ್ಯ: ಸುಬ್ರಮಣ್ಯ…

ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿನಲ್ಲಿ ಯೋಗ ಹಾಗೂ ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳದಿದ್ದರೆ ಸ್ವಾಸ್ಥ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಸಿಕೊಳ್ಳುವುದು ಕಷ್ಟ ಸಾಧ್ಯ. ಹಾಗಾಗಿ ಪಠ್ಯ ಶಿಕ್ಷಣದೊಂದಿಗೆ ಯೋಗ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವುದು ಅಗತ್ಯ.