ಪ್ರಚಲಿತ

ಪುತ್ತೂರು: ಧರಾಶಾಹಿಯಾದ ಬಳಿಕ ಹಾರಾದ ರಾಷ್ಟ್ರಧ್ವಜ!! ನಗರಸಭೆಯಲ್ಲಿವೆ ಇನ್ನೂ 9 ಬೃಹತ್ ರಾಷ್ಟ್ರಧ್ವಜ!

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜ ಬೇಸಿಗೆಯ ಮಳೆಗೆ ಧರಾಶಾಹಿಯಾಗಿರುವುದು ತಿಳಿದ ವಿಚಾರ. ಮೊದಲ ಮಳೆಗೆ ನೆಲಕ್ಕುರುಳಿದರೆ ಇನ್ನು ಮಳೆಗಾಲದಲ್ಲಿ ಹೇಗೆ? ಇನ್ನು ಹೊಸ ರಾಷ್ಟ್ರಧ್ವಜ ಹಾರಾಡುವುದು ಯಾವಾಗ? ಈ ಎಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಅಡ್ಡಾಡುತ್ತಿದೆ. 78 ಮೀಟರ್ ಎತ್ತರ. 2400 ಚದರ ಅಡಿಯಷ್ಟು ವಿಸ್ತೀರ್ಣ.…

‘ಕೆಡಿ’ ಸಿನಿಮಾದ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ – ಲೋಕಸಭೆಯಲ್ಲಿ ಘೋಷಣೆ

ವಿವಾದಕ್ಕೆ ಈಡಾಗಿದ್ದ ಕೆಡಿ ಸಿನಿಮಾದ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ.…

ಪ್ರಮುಖ ರಾಜ್ಯ ವಾರ್ತೆಗಳು

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ !

ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂಡಿ ನವಾಜ್ ತಮ್ಮ ವಿರುದ್ಧ ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಮಾನಹಾನಿಕರ ಬರಹಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ…

ವಾರದ ಜನಪ್ರಿಯ ಸುದ್ದಿಗಳು

ಸ್ಥಳೀಯ ಸಮಾಚಾರ

ಪುತ್ತೂರು: ಧರಾಶಾಹಿಯಾದ ಬಳಿಕ ಹಾರಾದ ರಾಷ್ಟ್ರಧ್ವಜ!! ನಗರಸಭೆಯಲ್ಲಿವೆ…

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರಧ್ವಜ ಬೇಸಿಗೆಯ ಮಳೆಗೆ ಧರಾಶಾಹಿಯಾಗಿರುವುದು ತಿಳಿದ ವಿಚಾರ. ಮೊದಲ ಮಳೆಗೆ ನೆಲಕ್ಕುರುಳಿದರೆ ಇನ್ನು ಮಳೆಗಾಲದಲ್ಲಿ ಹೇಗೆ? ಇನ್ನು ಹೊಸ ರಾಷ್ಟ್ರಧ್ವಜ ಹಾರಾಡುವುದು ಯಾವಾಗ? ಈ ಎಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಅಡ್ಡಾಡುತ್ತಿದೆ. 78 ಮೀಟರ್ ಎತ್ತರ. 2400 ಚದರ ಅಡಿಯಷ್ಟು ವಿಸ್ತೀರ್ಣ. ಇದು ಪುತ್ತೂರಿನ ರಾಷ್ಟ್ರಧ್ವಜದ ಹಿರಿಮೆ. ತಾಲೂಕು ಕೇಂದ್ರದಲ್ಲಿ ಇಷ್ಟು ದೊಡ್ಡ…

ಉದ್ಯೋಗ ಮತ್ತು ಶಿಕ್ಷಣ

ಸವಣೂರು, ಸಜಂಕಾಡಿ ಶಾಲೆಯಲ್ಲಿ ಗ್ರಾಹಕ ಜಾಗೃತಿ, ಅರಿವು ಕಾರ್ಯಕ್ರಮ |…

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ದರ್ಬೆ ಪುತ್ತೂರು ಇದರ ಗ್ರಾಹಕ ವೇದಿಕೆ ವತಿಯಿಂದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಇತ್ತೀಚೆಗೆ ದ.ಕ.ಜ.ಪ. ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಹಾಗೂ ಸ.ಹಿ.ಪ್ರಾ ಶಾಲೆ, ಸಜಂಕಾಡಿ ಇಲ್ಲಿ ಗ್ರಾಹಕ ಜಾಗೃತಿ ಕಾರ್ಯಾಗಾರ ಮತ್ತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಶಾಲಾ ಮಕ್ಕಳಿಗೆ ಗ್ರಾಹಕರ ಮೂಲಭೂತ ಹಕ್ಕುಗಳು, ಜವಾಬ್ದಾರಿಯುತ…