Gl
ಕರಾವಳಿಸ್ಥಳೀಯ

ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಿವರ 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರ: ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ

rachana_rai
Pashupathi
akshaya college
Balakrishna-gowda

ಸಾಹಿತ್ಯ: ಡಾ. ವಸಂತಕುಮಾ‌ರ್ ತಾಳ್ತಜೆ

pashupathi

ಜಾನಪದ/ಕಲಾ ಕ್ಷೇತ್ರ: ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧ)

ಕ್ರೀಡಾ ಕ್ಷೇತ್ರ: ವೇದಾವತಿ

ಸಮಾಜ ಸೇವೆ: ಅಬ್ದುಲ್ ರಝಾಕ್ ಬಪ್ಪಳಿಗೆ.

ರಂಗಭೂಮಿ ಸಾಹಿತ್ಯ: ತಿಮ್ಮಪ್ಪ ಪೂಜಾರಿ

ರಂಗಭೂಮಿ/ನಾಟಕ: ಕೇಶವ ಮಚ್ಚಿಮಲೆ

ವೈದ್ಯಕೀಯ: ಡಾ| ಸತೀಶ್ ಶೆಣೈ (ಮಕ್ಕಳ ತಜ್ಞರು)

ದಂತ ವೈದ್ಯಕೀಯ: ಡಾ/ರಾಜಾರಾಮ್ (ದಂತ ವೈದ್ಯರು)

ಕೃಷಿ/ಹೈನುಗಾರಿಕೆ: ಜೈಗುರು ಆಚಾರ್ ಹೆಚ್

ಶಿಕ್ಷಣ: ಡಾ. ಸುಕುಮಾರ ಕುಮಾರ ಗೌಡ (ಮಕ್ಕಳ ಮಂಟಪ)

ಪತ್ರಿಕೋದ್ಯಮ: ಡಾ/ ಯು.ಪಿ.ಶಿವಾನಂದ

 ಸಾಮಾಜಿಕ: ಹರೀಶ್ ಭಟ್ (ಪಾಕ ತಜ್ಞರು)

 ಸಂಘ ಸಂಸ್ಥೆ: ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷರು: ಡಾ|ಶ್ರೀಪತಿ ರಾವ್

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 124