ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಹಣ ಮತ್ತು ಮೊಬೈಲ್ ಇರುವ ಚೀಲವನ್ನು ಸಿಬ್ಬಂದಿಯು ತಪ್ಪಿ ಕಸದ ಚೀಲದೊಳಗೆ ಹಾಕಿದ ಘಟನೆ ರಕ್ತೇಶ್ವರಿ ವಠಾರದ ಸಮೀಪ ನಡೆದಿದೆ. ನಂತರ ವಿಷಯ ತಿಳಿದು ತಕ್ಷಣ ನಗರ ಸಭೆಯ ಮಾಜಿ ಸದಸ್ಯರಾದಂತ ದಿನೇಶ್ ಕೆ ಶೇವಿರೆ ಅವರ ಮುಖಾಂತರ , ಪೌರ ಕಾರ್ಮಿಕರನ್ನು ಸಂಪರ್ಕಿಸಿಲಾಯಿತು. ಹಣ ಮತ್ತು ಮೊಬೈಲ್ ಇರುವ ಚೀಲವನ್ನು ವಾರಸುದಾರರಾದ ರಾಜೇಶ್ ಬನ್ನೂರು ಅವರಿಗೆ ಪೌರ ಕಾರ್ಮಿಕರಾದ ರಾಮಣ್ಣ ಪಾಟಲಿ, ರೋಹಿತ್ ಅವರ ಮುಖಾಂತರ ಹಸ್ತಾಂತರಿಸಲಾಯಿತು.ಈ ಸಂದರ್ಭ ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
What's your reaction?
- 4394c
- 4394cc
- 42ai technology
- 42ajjavara
- 41alwas
- 40apology
- 40artificial intelegence
- 39avg
- 38belthangady-provocative-speech-case-conviction
- 38bihar minister
- 37bjp
- 37bjp leader
- 36bjp national president
- 35bt ranjan
- 35co-operative
- 34coastal
- 33Court convicts accused in provocative speech case
- 33crime
- 32crime news
- 32cyclothon
- 31darmasthala
- 30death news
- 30dust bin
- 29education
- 28fraud
- 28gl
- 27gods own country
- 26gold
- 26google for education
- 25independence
- 25jewel
- 24jewellers
- 23jnana vikasa
- 23karnataka state
- 22kerala village
- 21kukke - kollur temple
- 21lokayuktha
- 20lokayuktha raid
- 20Mangalore
- 19manipal
- 18minister krishna bairegowda
- 18mla ashok rai
- 17mohan alwa
- 16mudubidre
- 16nidana news
- 15nirvathu mukku
- 14nitin nabin
- 14police
- 13ptr tahasildar
- 13puttur
- 12puttur news
- 11puttur tahasildar
- 11republic
- 10revenue
- 9revenue department
- 9revenue minister
- 8school
- 8senior citizen
- 7silver
- 6society
- 6sowmya
- 5students
- 4tahasildar
- 4tahasildar absconded
- 3teachers
- 3tour
- 2trending
- 1udupi
- 1wastage
Related Posts
ಪುತ್ತೂರು ನಗರಸಭೆಗೆ ಲೋಕಾಯುಕ್ತ ದಾಳಿ!!
ಪುತ್ತೂರು: ಪುತ್ತೂರು ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ…
ಬೆಳ್ಳಾರೆ: ತಾಯಿ-ಮಗು ನಾಪತ್ತೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಳ್ಳಾರೆ: ಕೊಳ್ತಿಗೆ ಗ್ರಾಮದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು…
ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿ: ಮನ್ವಿತ್ ಸಮಯಪ್ರಜ್ಞೆಗೆ ಸಿಎಂ ಮೆಚ್ಚುಗೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ…
ಮುಕ್ವೆ ನರ್ಸರಿಯಲ್ಲಿವೆ ತರಹೇವಾರಿ ಹಣ್ಣಿನ ಗಿಡಗಳು!! ಹಸಿರು ಪರಿಸರ ನಿರ್ಮಾಣಕ್ಕೆ ಸಾಮಾಜಿಕ ಅರಣ್ಯ ವಲಯದೊಂದಿಗೆ ಕೈಜೋಡಿಸಿ!
ಪುತ್ತೂರು: ಹಸಿರು ಪರಿಸರ ನಿರ್ಮಿಸಲು ಉದ್ದೇಶಿಸಿರುವ ಸಾಮಾಜಿಕ ಅರಣ್ಯ ವಲಯದ ಮುಕ್ವೆ ಕೇಂದ್ರೀಯ…
ಪುತ್ತೂರಿನಲ್ಲಿ ಬೃಹತ್ ಮಾನವೀಯ ಕಾರ್ಯಾಚರಣೆ: 7 ನಿರಾಶ್ರಿತರ ರಕ್ಷಣೆ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ನಡೆದ ಬೃಹತ್…
ಸಂಪ್ಯ: ನಿವೃತ್ತಿಗೊಂಡ ಎ.ಎಸ್.ಐ.ಗಳಾದ ಚಂದ್ರ, ಪರಮೇಶ್ವರ್ ಅವರಿಗೆ ಸನ್ಮಾನ
ಪುತ್ತೂರು: ಪೊಲೀಸ್ ಇಲಾಖೆಯಿಂದ ಸೇವಾ ನಿವೃತ್ತಿ ಪಡೆದ ಇಬ್ಬರು ಎ.ಎಸ್.ಐ.ಗಳಿಗೆ ಸಂಪ್ಯ ಕೊಲ್ಯದ…
ಪುತ್ತೂರಿನಲ್ಲಿ ‘ಡ್ರಗ್ಸ್ ಬೇಡ ಬ್ರೋ’ ಜಾಗೃತಿ; ಸಂಪ್ಯ ಪೊಲೀಸರಿಂದ ಬೈಕ್ ರ್ಯಾಲಿ
ಪುತ್ತೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ…
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗನ ಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಬೊಳುವಾರು…
ಆ.14ರಂದು ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ
ಪುತ್ತೂರು: ಭಾರತದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ‘ವಂದೇ ಮಾತರಂ’ ಗೀತೆಯ 150 ವರ್ಷ ಪೂರ್ಣಗೊಂಡ…
ಪುತ್ತೂರಿನ ಸಾನ್ವಿತಾ ಎಂ. ರೈ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ
ಪುತ್ತೂರು: ವಿಶ್ವದಾದ್ಯಂತ ಕರಾಟೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ 2030ರೊಳಗೆ 8 ಕೋಟಿ…

































