ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಖೆಯ ಸಹಾಯಕ ಇಂಜಿನಿಯರ್ ಶ್ರೀ ರಾಜೇಶ್ ಅವರು ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಶಾಖೆಯ ಸಿಬ್ಬಂದಿಗಳೆಲ್ಲರೂ ಹಾಜರಿದ್ದು ಅತಿಥಿಗಳಾಗಿ ಪುತ್ತೂರು ಸೆಂಟರಿ ನ ಶ್ರೀ ಸಂಕಪ್ಪ ಗೌಡ,ಶಿವಾನಂದ ಶೇಟ್ ನಿವೃತ್ತ Execute Engineer ಮೆಸ್ಕಾಂ ಪುತ್ತೂರು,ಜಯಂತ್ ಬಾಯಾರು, ಕೃಷ್ಣ ಗೌಡ ರಾಧಿಕಾ ಎಲೆಕ್ಟ್ರಿಕಲ್ಸ್ ರವರು ಉಪಸ್ಥಿಪರಿದ್ದರು ಕಾರ್ಯಕ್ರಮವನ್ನು ಸಂತೋಷ ಜಾಧವ ರವರು ನಿರೂಪಿಸಿದ್ದು ನಬಿಸಾಬ್ ನದಾಫ್ ರವರು ವಂದನಾರ್ಪಣೆ ಸಲ್ಲಿಸಿದರು.
ಮೆಸ್ಕಾಂನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
What's your reaction?
- 2194c
- 2094cc
- 20ai technology
- 20ajjavara
- 20alwas
- 19apology
- 19artificial intelegence
- 19avg
- 18belthangady-provocative-speech-case-conviction
- 18bihar minister
- 18bjp
- 17bjp leader
- 17bjp national president
- 17bt ranjan
- 17co-operative
- 16coastal
- 16Court convicts accused in provocative speech case
- 16crime
- 15crime news
- 15cyclothon
- 15darmasthala
- 14death news
- 14dust bin
- 14education
- 14fraud
- 13gl
- 13gods own country
- 13gold
- 12google for education
- 12independence
- 12jewel
- 11jewellers
- 11jnana vikasa
- 11karnataka state
- 11kerala village
- 10kukke - kollur temple
- 10lokayuktha
- 10lokayuktha raid
- 9Mangalore
- 9manipal
- 9minister krishna bairegowda
- 8mla ashok rai
- 8mohan alwa
- 8mudubidre
- 8nidana news
- 7nirvathu mukku
- 7nitin nabin
- 7police
- 6ptr tahasildar
- 6puttur
- 6puttur news
- 5puttur tahasildar
- 5republic
- 5revenue
- 5revenue department
- 4revenue minister
- 4school
- 4senior citizen
- 3silver
- 3society
- 3sowmya
- 2students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ 20ರ ಹರೆಯದ ಯುವಕ ಮೃತ್ಯು
ಪುತ್ತೂರು: ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು…
ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್ಮೀಟ್ ತಡೆ ಯತ್ನ ..!!
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್ಮೀಟ್ ನಡೆಸಲು ಆಗಮಿಸಿದ್ದ…
ಎಡಮಂಗಲ: ಗ್ರಾಮ ಸಹಾಯಕ ನೇಣಿಗೆ ಶರಣು; ಸಾವಿಗೆ ಕಾರಣ ನಿಗೂಢ
ಕಡಬ: ಕಂದಾಯ ಇಲಾಖೆಯ ದೇವಚಳ್ಳ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ…
ಕಾವು: ಅನಾರೋಗ್ಯದಿಂದ ಬಳಲುತ್ತಿರುವ ಈಶ್ವರ ಆಚಾರ್ಯರಿಗೆ ಪುತ್ತಿಲ ಪರಿವಾರದಿಂದ ವೈದ್ಯಕೀಯ ನೆರವು
ಪುತ್ತೂರು: ಮಾಡ್ನೂರು ಗ್ರಾಮದ ಅಶ್ವತ್ತಡಿ ನಿವಾಸಿ, ವಿದ್ಯುತ್ ಗುತ್ತಿಗೆದಾರರಾಗಿದ್ದ ಈಶ್ವರ…
ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…
ಪುತ್ತೂರು ಚಲೋದಲ್ಲಿ ದ್ವೇಷ ಘೋಷಣೆ, ಪ್ರಚೋದನಕಾರಿ ಭಾಷಣ ಆರೋಪ: ಪೊಲೀಸರಿಗೆ ದೂರು
ಪುತ್ತೂರು: ಆಗಸ್ಟ್ 31ರಂದು ನಡೆದ ‘ಪುತ್ತೂರು ಚಲೋ’ ವೇಳೆ ದ್ವೇಷಪೂರಿತ ಘೋಷಣೆಗಳು ಹಾಗೂ…
ಪುತ್ತೂರು: (ಸೆ.05) ಪ್ರಜಾಸೇವೆ ಆಂದೋಲನ ಸಭೆ..!!
ಪುತ್ತೂರು: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ…
ಪುತ್ತೂರು: ಇನ್ನು ಮುಂದೆ ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಗಂಜಿ–ಚಟ್ಟಿ..!
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರಿಗೆ…
ಕೆಆರ್ಐಡಿಎಲ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಬಿಜೆಪಿ ಆಗ್ರಹ
ಪುತ್ತೂರು: ಕೆಆರ್ಐಡಿಎಲ್ ಸಂಸ್ಥೆಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು…
ಪುತ್ತೂರು: ನಕಲಿ ಗೂಗಲ್ ಪೇ ಪಾವತಿ ನಾಟಕ; ಅಂಗಡಿಗೆ ಸಾವಿರಕ್ಕೂ ಅಧಿಕ ರೂ. ವಂಚನೆ
ಪುತ್ತೂರು: ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬ ನಕಲಿ ‘ಗೂಗಲ್ ಪೇ’ ಪಾವತಿಯ…





















