ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿ (57)ರವರು ಶಬರಿಮಲೆ ಯಾತ್ರೆ ಮದ್ಯೆ ಎ,8 ರಂದು ಹೃದಯಾಘಾತದಿಂದ ನಿಧನರಾದರು. ಶರಣಪ್ಪ ಸರ್ ರವರು ಪಾಟ್ರಕೋಡಿ ಶಾಲೆಯಲ್ಲಿ 23 ವರ್ಷಗಳಿಂದ ಸೇವೆಯಲ್ಲಿದ್ದು ಅಲ್ಲಿನ ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ ಅವರು ವಿದ್ಯಾರ್ಥಿಗಳ ಹಾಗು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು, ಮೃತ ಶರೀರ ಈಗ ಶಬರಿಮಲೆ ಆಸ್ಪತ್ರೆ ಯಲ್ಲಿ ಇರಿಸಲಾಗಿದ್ದು ಅಲ್ಲಿನ ಕಾನೂನು ಪ್ರಕ್ರಿಯೆ ಬಳಿಕ ಇಂದು ರಾತ್ರಿ ಊರಿಗೆ ತರಲಾಗುತ್ತದೆ ಎಂದು ತಿಳಿದು ಬಂದಿದೆ.ಮೃತರು ಗಡಿನಾಡ ಕನ್ನಡಿಗರಾಗಿದ್ದು ಸೋಲಾಪುರ ನಿವಾಸಿ ಪತ್ನಿ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೆದಿಲ: ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶರಣಪ್ಪ ಉಮರಾಗಿ ಹೃದಯಾಘಾತ ದಿಂದ ನಿಧನ!!
What's your reaction?
- 2494c
- 2394cc
- 23ai technology
- 23ajjavara
- 22alwas
- 22apology
- 22artificial intelegence
- 21avg
- 21bihar minister
- 21bjp
- 20bjp leader
- 20bjp national president
- 19bt ranjan
- 19co-operative
- 19coastal
- 18crime
- 18crime news
- 18cyclothon
- 17darmasthala
- 17death news
- 17dust bin
- 16education
- 16fraud
- 15gl
- 15gods own country
- 15gold
- 14google for education
- 14independence
- 14jewel
- 13jewellers
- 13jnana vikasa
- 13karnataka state
- 12kerala village
- 12kukke - kollur temple
- 12lokayuktha
- 11lokayuktha raid
- 11manipal
- 10minister krishna bairegowda
- 10mla ashok rai
- 10mohan alwa
- 9mudubidre
- 9nidana news
- 9nirvathu mukku
- 8nitin nabin
- 8police
- 8ptr tahasildar
- 7puttur
- 7puttur news
- 6puttur tahasildar
- 6republic
- 6revenue
- 5revenue department
- 5revenue minister
- 5school
- 4senior citizen
- 4silver
- 4society
- 3sowmya
- 3students
- 3tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಕಲ್ಲಿಮಾರ್: ಕುಸಿದು ಬಿದ್ದು ಮೃತಪಟ್ಟ ಜಿಮ್ ಟ್ರೈನರ್ ಸಚಿನ್ ರೈ – ಸಂಶಯ ವ್ಯಕ್ತಪಡಿಸಿದ ತಾಯಿ
ಪುತ್ತೂರು: ಜಿಮ್ ಟ್ರೈನರ್ ಆಗಿದ್ದ ಸಚಿನ್ ರೈ ಮೃತಪಟ್ಟ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದ್ದುಈ…
ಕಂಬಳ ಉದ್ಘೋಷಕ ನಿರಂಜನ ರೈ ಮಠಂತಬೆಟ್ಟು ನಿಧನ!
ಕಂಬಳದ ಉದ್ಘೋಷಕರಾಗಿ ತಮ್ಮ ಕಂಚಿನ ಕಂಠದಿಂದಲೇ ಗುರುತಿಸಿಕೊಂಡಿದ್ದ ಭೂ ನ್ಯಾಯ ಮಂಡಳಿ ಸದಸ್ಯ,…
ಪ್ರಮೋದ್ ಮಧ್ವರಾಜ್ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ!
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲಿಯನ್ (40) ಮಂಗಳವಾರ ಗೋವಾದ…
ಸುಳ್ಯ: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ನಿಧನ!
ಸುಳ್ಯ: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ (76) ಅವರು…
ಚಿನ್ನದ ಕೆಲಸಗಾರ ರಾಧಾಕೃಷ್ಣ ನಿಧನ!
ಪುತ್ತೂರು: ಪಂಜಳ ನಿವಾಸಿ, ಚಿನ್ನದ ಕೆಲಸಗಾರ ರಾಧಾಕೃಷ್ಣ (45 ವ.) ಅವರು ಶನಿವಾರ ಮುಂಜಾನೆ…
ತುಳುರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ಮಾಣಿ ನಿಧನ!
ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ ಕಲಾವಿದ, ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ…
ಭಾಸ್ಕರ ಆಚಾರ್ಯ ನಿಡ್ಪಳ್ಳಿ ಹೃದಯಾಘಾತದಿಂದ ನಿಧನ | ನಾಳೆ (ಜೂ. 1ರಂದು) ನಡೆಯಲಿದೆ ಅಂತಿಮ ವಿಧಿವಿಧಾನ
ಪುತ್ತೂರು: ಕೂರ್ನಡ್ಕ ಮದಕದ ಆರಾಧ್ಯ ಲೇಔಟ್ ನಲ್ಲಿ ವಾಸವಾಗಿರುವ, ಮೂಲತಃ ನಿಡ್ಪಳ್ಳಿ ನಿವಾಸಿ…
ಯುವ ನಟ ಸಂತೋಷ್ ಬಾಲರಾಜ್ ನಿಧನ!!
ಬೆಂಗಳೂರು: ಕಳೆದ ಕೆಲ ಸಮಯದಿಂದ ಅನಾರೋಗ್ಯಪೀಡಿತರಾದ್ದ ಸ್ಯಾಂಡಲ್ವುಡ್ ನಟ ಸಂತೋಷ್ ಬಾಲರಾಜ್…
ಪುತ್ತೂರು ಚಂದ್ರಾ ಫ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ ನಿಧನ!
ಪುತ್ತೂರು: ಬನ್ನೂರು ಆನೆಮಜಲು ನಿವಾಸಿ, ಚಂದ್ರಾ ಫ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ (55) ಅವರು…
ಮುಕ್ವೆ ದಾಮೋದರ ಆಚಾರ್ಯ ನಿಧನ!
ಪುತ್ತೂರು: ಮುಕ್ವೆ ನಿವಾಸಿ ದಾಮೋದರ ಆಚಾರ್ಯ (74 ವ.) ಇಂದು ಮುಂಜಾನೆ ಹೃದಯಾಘಾತದಿಂದ…






















