ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿ (57)ರವರು ಶಬರಿಮಲೆ ಯಾತ್ರೆ ಮದ್ಯೆ ಎ,8 ರಂದು ಹೃದಯಾಘಾತದಿಂದ ನಿಧನರಾದರು. ಶರಣಪ್ಪ ಸರ್ ರವರು ಪಾಟ್ರಕೋಡಿ ಶಾಲೆಯಲ್ಲಿ 23 ವರ್ಷಗಳಿಂದ ಸೇವೆಯಲ್ಲಿದ್ದು ಅಲ್ಲಿನ ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ ಅವರು ವಿದ್ಯಾರ್ಥಿಗಳ ಹಾಗು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು, ಮೃತ ಶರೀರ ಈಗ ಶಬರಿಮಲೆ ಆಸ್ಪತ್ರೆ ಯಲ್ಲಿ ಇರಿಸಲಾಗಿದ್ದು ಅಲ್ಲಿನ ಕಾನೂನು ಪ್ರಕ್ರಿಯೆ ಬಳಿಕ ಇಂದು ರಾತ್ರಿ ಊರಿಗೆ ತರಲಾಗುತ್ತದೆ ಎಂದು ತಿಳಿದು ಬಂದಿದೆ.ಮೃತರು ಗಡಿನಾಡ ಕನ್ನಡಿಗರಾಗಿದ್ದು ಸೋಲಾಪುರ ನಿವಾಸಿ ಪತ್ನಿ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೆದಿಲ: ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶರಣಪ್ಪ ಉಮರಾಗಿ ಹೃದಯಾಘಾತ ದಿಂದ ನಿಧನ!!
What's your reaction?
- 2394c
- 2394cc
- 22ai technology
- 22ajjavara
- 22alwas
- 21apology
- 21artificial intelegence
- 21avg
- 20bihar minister
- 20bjp
- 20bjp leader
- 19bjp national president
- 19bt ranjan
- 19co-operative
- 18coastal
- 18crime
- 18crime news
- 17cyclothon
- 17darmasthala
- 16death news
- 16dust bin
- 16education
- 15fraud
- 15gl
- 15gods own country
- 14gold
- 14google for education
- 14independence
- 13jewel
- 13jewellers
- 13jnana vikasa
- 12karnataka state
- 12kerala village
- 12kukke - kollur temple
- 11lokayuktha
- 11lokayuktha raid
- 11manipal
- 10minister krishna bairegowda
- 10mla ashok rai
- 9mohan alwa
- 9mudubidre
- 9nidana news
- 8nirvathu mukku
- 8nitin nabin
- 8police
- 7ptr tahasildar
- 7puttur
- 7puttur news
- 6puttur tahasildar
- 6republic
- 6revenue
- 5revenue department
- 5revenue minister
- 5school
- 4senior citizen
- 4silver
- 4society
- 3sowmya
- 3students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಹಾಯ್ದ ಹೋರಿ: ಗಾಯಗೊಂಡಿದ್ದ ಮಹಮ್ಮದ್ ಶರೀಫ್ ಮೃತ್ಯು!! ಸಾವಿಗೆ ಉಪ್ಪಿನಂಗಡಿ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂಬ ಆರೋಪ: ವೈದ್ಯಕೀಯ ತಂಡ ರಚನೆಗೆ ಒತ್ತಾಯ
ಬೆಳ್ತಂಗಡಿ: ಹೋರಿ ಹಾಯ್ದು ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು,…
ನೆಲ್ಲಿಕಟ್ಟೆ ನಿವಾಸಿ ಶ್ರೀಕಾಂತ್ ಹೆಗ್ಡೆ ನಿಧನ!!
ಪುತ್ತೂರು ಸಮೀಪದ ನೆಲ್ಲಿಕಟ್ಟೆ ನಿವಾಸಿ, ದುಬೈನಲ್ಲಿ ಉದ್ಯೋಗಿಯಾಗಿದ್ದ ಶ್ರೀಕಾಂತ್ ಹೆಗ್ಡೆ (39…
ಭಾವೀ ಪತಿ ಮೃತ್ಯು – ಮನನೊಂದ ಯುವತಿ ಆತ್ಮಹತ್ಯೆ!!
ಕುಂಬಳೆ: ವಿವಾಹ ನಿಶ್ವಯವಾಗಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮನನೊಂದ ಯುವತಿ…
ಬೆಳಾಲು: ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು!
ಬೆಳ್ತಂಗಡಿ: ಇಲಿಪಾಷಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ…
ಚಿನ್ನದ ಕೆಲಸಗಾರ ರಾಧಾಕೃಷ್ಣ ನಿಧನ!
ಪುತ್ತೂರು: ಪಂಜಳ ನಿವಾಸಿ, ಚಿನ್ನದ ಕೆಲಸಗಾರ ರಾಧಾಕೃಷ್ಣ (45 ವ.) ಅವರು ಶನಿವಾರ ಮುಂಜಾನೆ…
ಸಹಾಯಕ ಆಯುಕ್ತರ ಚಾಲಕರಾಗಿದ್ದ ಶ್ರೀಧರ್ ಮಣಿಯಾನಿ ನಿಧನ!!
ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರ್ಲಡ್ಕ…
ಬ್ರಹ್ಮವಾಹಕ ಸುಕುಮಾರ್ ಪುರೋಹಿತ್ ನಿಧನ!!
ಮಂಗಳೂರು, ಮೂಡುಬಿದರೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ…
ಐರ್ಲೆಂಡ್ನಲ್ಲಿ ಕಡಬ ಮೂಲದ ಯುವಕನ ನಿಗೂಢ ಸಾವು!
ಕಡಬ: ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿದ್ದ ಕಡಬ ಮೂಲದ ಯುವಕನೊಬ್ಬ ಐರ್ಲೆಂಡ್ನಲ್ಲಿ…
ತುಳುರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ಮಾಣಿ ನಿಧನ!
ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ ಕಲಾವಿದ, ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ…
ಚೈತ್ರ ಪೂಜಾರಿ ಮೃತ್ಯು!
ಪುತ್ತೂರು: ಮುಕ್ರಂಪಾಡಿ ನಿವಾಸಿ ಚೈತ್ರ ಪೂಜಾರಿ (35 ವ.) ಅನಾರೋಗ್ಯದಿಂದ ಏ. 28ರಂದು…






















