ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು ಯೋಗ ಜೀವನ ದರ್ಶನ 2025ರ ಅಂಗವಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ಶಿಬಿರದ ಎರಡನೇ ದಿನವಾದ ಗುರುವಾರ ಸಂಜೆ ವಿಷ್ಣು ಸಹಸ್ರನಾಮ ಪಠಣ ನಡೆಯಿತು.
ಸುಭದ್ರ ಕಲಾಮಂದಿರದಲ್ಲಿ ಅಗ್ನಿಹೋತ್ರ, ವಿಷ್ಣು ಸಹಸ್ರನಾಮ ಪಠಣವನ್ನು ಅಶ್ವಿನಿ ಮತ್ತು ತಂಡ ನಡೆಸಿಕೊಟ್ಟರು. ಸತ್ಸಂಗವನ್ನು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಸ್ಕೃತ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಹಾಗೂ ಭಜನೆಯನ್ನು ಎಸ್.ಪಿ.ವೈ.ಎಸ್.ಎಸ್. ಮಂಗಳೂರಿನ ಧರಣೇಶ್ ನಡೆಸಿಕೊಟ್ಟರು.
ಚೈತ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಲೋಕಕಲ್ಯಾಣ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
SPYSS ಪ್ರಶಿಕ್ಷಣ ಶಿಬಿರದಲ್ಲಿ ವಿಷ್ಣು ಸಹಸ್ರನಾಮ
What's your reaction?
- 3094c
- 2994cc
- 29ai technology
- 28ajjavara
- 28alwas
- 28apology
- 27artificial intelegence
- 27avg
- 26belthangady-provocative-speech-case-conviction
- 26bihar minister
- 25bjp
- 25bjp leader
- 25bjp national president
- 24bt ranjan
- 24co-operative
- 23coastal
- 23Court convicts accused in provocative speech case
- 22crime
- 22crime news
- 22cyclothon
- 21darmasthala
- 21death news
- 20dust bin
- 20education
- 19fraud
- 19gl
- 18gods own country
- 18gold
- 18google for education
- 17independence
- 17jewel
- 16jewellers
- 16jnana vikasa
- 15karnataka state
- 15kerala village
- 15kukke - kollur temple
- 14lokayuktha
- 14lokayuktha raid
- 13Mangalore
- 13manipal
- 12minister krishna bairegowda
- 12mla ashok rai
- 12mohan alwa
- 11mudubidre
- 11nidana news
- 10nirvathu mukku
- 10nitin nabin
- 9police
- 9ptr tahasildar
- 9puttur
- 8puttur news
- 8puttur tahasildar
- 7republic
- 7revenue
- 6revenue department
- 6revenue minister
- 6school
- 5senior citizen
- 5silver
- 4society
- 4sowmya
- 3students
- 3tahasildar
- 3tahasildar absconded
- 2teachers
- 2tour
- 1trending
- 1udupi
- 0wastage
Related Posts
ಪುತ್ತೂರು ನಗರಸಭೆಗೆ ಲೋಕಾಯುಕ್ತ ದಾಳಿ!!
ಪುತ್ತೂರು: ಪುತ್ತೂರು ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ…
ಬೆಳ್ಳಾರೆ: ತಾಯಿ-ಮಗು ನಾಪತ್ತೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಳ್ಳಾರೆ: ಕೊಳ್ತಿಗೆ ಗ್ರಾಮದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು…
ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿ: ಮನ್ವಿತ್ ಸಮಯಪ್ರಜ್ಞೆಗೆ ಸಿಎಂ ಮೆಚ್ಚುಗೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ…
ಮುಕ್ವೆ ನರ್ಸರಿಯಲ್ಲಿವೆ ತರಹೇವಾರಿ ಹಣ್ಣಿನ ಗಿಡಗಳು!! ಹಸಿರು ಪರಿಸರ ನಿರ್ಮಾಣಕ್ಕೆ ಸಾಮಾಜಿಕ ಅರಣ್ಯ ವಲಯದೊಂದಿಗೆ ಕೈಜೋಡಿಸಿ!
ಪುತ್ತೂರು: ಹಸಿರು ಪರಿಸರ ನಿರ್ಮಿಸಲು ಉದ್ದೇಶಿಸಿರುವ ಸಾಮಾಜಿಕ ಅರಣ್ಯ ವಲಯದ ಮುಕ್ವೆ ಕೇಂದ್ರೀಯ…
ಪುತ್ತೂರಿನಲ್ಲಿ ಬೃಹತ್ ಮಾನವೀಯ ಕಾರ್ಯಾಚರಣೆ: 7 ನಿರಾಶ್ರಿತರ ರಕ್ಷಣೆ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ನಡೆದ ಬೃಹತ್…
ಸಂಪ್ಯ: ನಿವೃತ್ತಿಗೊಂಡ ಎ.ಎಸ್.ಐ.ಗಳಾದ ಚಂದ್ರ, ಪರಮೇಶ್ವರ್ ಅವರಿಗೆ ಸನ್ಮಾನ
ಪುತ್ತೂರು: ಪೊಲೀಸ್ ಇಲಾಖೆಯಿಂದ ಸೇವಾ ನಿವೃತ್ತಿ ಪಡೆದ ಇಬ್ಬರು ಎ.ಎಸ್.ಐ.ಗಳಿಗೆ ಸಂಪ್ಯ ಕೊಲ್ಯದ…
ಪುತ್ತೂರಿನಲ್ಲಿ ‘ಡ್ರಗ್ಸ್ ಬೇಡ ಬ್ರೋ’ ಜಾಗೃತಿ; ಸಂಪ್ಯ ಪೊಲೀಸರಿಂದ ಬೈಕ್ ರ್ಯಾಲಿ
ಪುತ್ತೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ…
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗನ ಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಬೊಳುವಾರು…
ಆ.14ರಂದು ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ
ಪುತ್ತೂರು: ಭಾರತದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ‘ವಂದೇ ಮಾತರಂ’ ಗೀತೆಯ 150 ವರ್ಷ ಪೂರ್ಣಗೊಂಡ…
ವಿಟ್ಲ: ಬಸ್ಸಿನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ; ಆರೋಪಿಗೆ ನ್ಯಾಯಾಂಗ ಬಂಧನ
ವಿಟ್ಲ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ…
































