ಸ್ಥಳೀಯ

ಕೃಷಿಕ ಸುಬ್ರಾಯ ಬಲ್ಯಾಯ ನಿಧನ

GL
ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ, ಪ್ರಗತಿಪರ ಕೃಷಿಕ ಸುಬ್ರಾಯ ಬಲ್ಯಾಯ (80 ವ.) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ, ಪ್ರಗತಿಪರ ಕೃಷಿಕ ಸುಬ್ರಾಯ ಬಲ್ಯಾಯ (80 ವ.) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

chennai-shopping
maithri

ಭತ್ತ ಬೇಸಾಯದಲ್ಲಿ ಅನನ್ಯತೆ ಮೆರೆದಿದ್ದ ಅವರ ಕಾರ್ಯವನ್ನು ಕೃಷಿ ಇಲಾಖೆ ಗುರುತಿಸಿತ್ತು.

ಮೃತರು ಪತ್ನಿ ಲೀಲಾವತಿ, ಪುತ್ರರಾದ ರಾಧಾಕೃಷ್ಣ, ರಮೇಶ್, ಶಿವರಾಮ್, ರಮಾನಂದ, ಪುತ್ರಿಯರಾದ ರೋಹಿಣಿ, ರತ್ನಾವತಿ, ರಾಜಲಕ್ಷ್ಮೀ, ಯಶೋಧ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 123