Gl harusha
ಕರಾವಳಿರಾಜ್ಯ ವಾರ್ತೆ

ಬೆಂಗಳೂರಿನ ಯುವಕರು ಸಮುದ್ರಪಾಲು!!!

ಸ್ನೇಹಿತನ ಮನೆಯ ಶುಭ ಕಾರ್ಯಕ್ಕೆಂದು ತೆರಳಿದ್ದ ನಾಲೈದು ಯುವಕರ ಗುಂಪು ಬೀಜಾಡಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿತ್ತು.

ಈ ಸುದ್ದಿಯನ್ನು ಶೇರ್ ಮಾಡಿ

ಈಜಲು ತೆರಳಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಸಂಭವಿಸಿದೆ.

srk ladders
Pashupathi
Muliya

ಸ್ನೇಹಿತನ ಮನೆಯ ಶುಭ ಕಾರ್ಯಕ್ಕೆಂದು ತೆರಳಿದ್ದ ನಾಲೈದು ಯುವಕರ ಗುಂಪು ಬೀಜಾಡಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿತ್ತು.

ಮರುದಿನ ಈ ಯುವಕರ ತಂಡ ಬೀಜಾಡಿ ಸಮುದ್ರಕ್ಕೆ ತೆರಳಿದೆ. ಈ ವೇಳೆ ಸಮುದ್ರದಲ್ಲಿ ಈಜಲು ಹೋದ 4-5 ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts