ರಾಜ್ಯ ವಾರ್ತೆ

ಕ್ರಿಸ್ಮಸ್ ಸೌಹಾರ್ದ ಸಂಜೆಯಲ್ಲಿ ‘ಕಾಡಿನ ಕೂಗು’ ನಾಟಕಕ್ಕೆ ಬಣ್ಣ ಹಚ್ಚಿದ ರೋಟರಿ ಮಿತ್ರರು

GL
ಕ್ರಿಸ್ಮಸ್ ಸೌಹಾರ್ದ ಸಂಜೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ವತಿಯಿಂದ 'ಕಾಡಿನ ಕೂಗು' ಕಿರು ನಾಟಕ ತೀರ್ಥಹಳ್ಳಿಯ ಲೂರ್ದು ಮಾತೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಸ್ಮಸ್ ಸೌಹಾರ್ದ ಸಂಜೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ವತಿಯಿಂದ ‘ಕಾಡಿನ ಕೂಗು’ ಕಿರು ನಾಟಕ ತೀರ್ಥಹಳ್ಳಿಯ ಲೂರ್ದು ಮಾತೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

chennai-shopping
maithri

ಕಾರ್ತಿಕ್ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿದ್ದು, ಶ್ರೀಪಾದ (ನಿನಾಸಂ ), ಶಿವಕುಮಾರ್ (ನಿನಾಸಂ) ಸಹ ನಿರ್ದೇಶಕರಾಗಿ ಸಹಕರಿಸಿದರು.

ಕಲಾವಿದರಾಗಿ ಅನಿಲ್ ಕುಮಾರ್ ಪೂಜಾರಿ, ಮನೋಜ್ ಕುಮಾರ್, ಶ್ವೇತಾ ಮನೋಜ್, ಶ್ರೀಧರ್ ಬಿ.ವಿ, ವಿದ್ಯಾ ಶ್ರೀಧರ್, ಕವಿತಾ ಅನಿಲ್, ಸುಮತಿ ಭರತ್, ಭರತ್ ಕುಮಾರ್ P V, ನಟರಾಜ್ ಶೇಟ್, ರಾಘವೇಂದ್ರ ಗುಡ್ಡೆ ಕೊಪ್ಪ, ರಮೇಶ್ N H, ರಿತೇಶ್ ಕುಮಾರ್ ಅಭಿನಯಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್‌ ನಾಯಕ್ ಇಂದಾಜೆ ನೇಮಕ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್‌ ಪಾಸ್‌ ವಿತರಣೆ ಮಾಡಲು ಸರಕಾರ ರಚಿಸಿರುವ…