tamanvi
ರಾಜ್ಯ ವಾರ್ತೆ

ಕ್ರಿಸ್ಮಸ್ ಸೌಹಾರ್ದ ಸಂಜೆಯಲ್ಲಿ ‘ಕಾಡಿನ ಕೂಗು’ ನಾಟಕಕ್ಕೆ ಬಣ್ಣ ಹಚ್ಚಿದ ರೋಟರಿ ಮಿತ್ರರು

ಕ್ರಿಸ್ಮಸ್ ಸೌಹಾರ್ದ ಸಂಜೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ವತಿಯಿಂದ 'ಕಾಡಿನ ಕೂಗು' ಕಿರು ನಾಟಕ ತೀರ್ಥಹಳ್ಳಿಯ ಲೂರ್ದು ಮಾತೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಸ್ಮಸ್ ಸೌಹಾರ್ದ ಸಂಜೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ವತಿಯಿಂದ ‘ಕಾಡಿನ ಕೂಗು’ ಕಿರು ನಾಟಕ ತೀರ್ಥಹಳ್ಳಿಯ ಲೂರ್ದು ಮಾತೆ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ಕಾರ್ತಿಕ್ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿದ್ದು, ಶ್ರೀಪಾದ (ನಿನಾಸಂ ), ಶಿವಕುಮಾರ್ (ನಿನಾಸಂ) ಸಹ ನಿರ್ದೇಶಕರಾಗಿ ಸಹಕರಿಸಿದರು.

ಕಲಾವಿದರಾಗಿ ಅನಿಲ್ ಕುಮಾರ್ ಪೂಜಾರಿ, ಮನೋಜ್ ಕುಮಾರ್, ಶ್ವೇತಾ ಮನೋಜ್, ಶ್ರೀಧರ್ ಬಿ.ವಿ, ವಿದ್ಯಾ ಶ್ರೀಧರ್, ಕವಿತಾ ಅನಿಲ್, ಸುಮತಿ ಭರತ್, ಭರತ್ ಕುಮಾರ್ P V, ನಟರಾಜ್ ಶೇಟ್, ರಾಘವೇಂದ್ರ ಗುಡ್ಡೆ ಕೊಪ್ಪ, ರಮೇಶ್ N H, ರಿತೇಶ್ ಕುಮಾರ್ ಅಭಿನಯಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ

ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ…