ಸ್ಥಳೀಯ

ಕಮಲ ಬೊಳುವಾರು ನಿಧನ

tv clinic
ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

core technologies

ಇವರು ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯೆಯಾಗಿದ್ದರು.

akshaya college

ಮೃತರು ಪುತ್ರ ಬೊಳುವಾರು ವಿ.ಕೆ. ಸ್ಟೀಲ್ ಮಾಲಕ ವಸಂತ ಆಚಾರ್ಯ, ಪುತ್ರಿಯರಾದ ಶಶಿಕಲಾ, ಸುರೇಖಾ, ಉಷಾ, ಸೊಸೆ ಸ್ಮಿತಾ, ಮೊಮ್ಮಕ್ಕಳಾದ ಶರಣ್, ಶಾಲ್ಮಲಿ, ತನಿಷ್, ಚಿಂತನಾ, ಶಾರ್ವಿ, ಶ್ರೀಹಾನ್ ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118