Gl harusha
ಪ್ರಚಲಿತ

ಶೇಖರ್ ರಾವ್ ಹೃದಯಘಾತದಿಂದ ನಿಧನ

ಇಲ್ಲಿನ ಬಪ್ಪಳಿಗೆ ರಾಗಿಕುಮೇರು ನಿವಾಸಿ ಶೇಖರ್ ರಾವ್ (74) ಹೃದಯಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಬಪ್ಪಳಿಗೆ ರಾಗಿಕುಮೇರು ನಿವಾಸಿ ಶೇಖರ್ ರಾವ್ (74) ಹೃದಯಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.

srk ladders
Pashupathi
Muliya

ಇವರು ಪುತ್ತೂರಿನ ಭಾರತ್ ಶೋ ರೂಮ್ ಇದರ ಸೆಕ್ಯೂರಿಟಿ ಆಗಿ ಹಲವು ವರ್ಷದಿಂದ ಕೆಲಸ ಮಾಡುತಿದ್ದರು.

ಮೃತರು ಪತ್ನಿ ಬಾನುಮತಿ, ಪುತ್ರ ಅಶ್ವಿನ್, ಪುತ್ರಿ ಅಶ್ವಿತಾ, ಅನ್ವಿತಾ, ಅಳಿಯ ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಪುನರ್ವಸ್, ಮೊಮ್ಮಗ ಅಭಿನ್ ಕೃಷ್ಣ, ಅವ್ಯನ್ ಕೃಷ್ಣ ಅವರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts