ಮುಂಬಯಿ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಆರ್ಡಿನೆನ್ಸ್ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸುವ ವೇಳೆ ಕಾರ್ಖಾಣೆಯಲ್ಲಿ ಸುಮಾರು 20 ಕಾರ್ಮಿಕರು ಇದ್ದರು. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಗೊಂಡವರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಪೆ ತಿಳಿಸಿದ್ದಾರೆ. ಸ್ಫೋಟದ ಬಿರುಸಿಗೆ ಕಾರ್ಖಾನೆಯ ಛಾವಣಿ ಕುಸಿದಿದ್ದು, ಅದರ ಅಡಿಯಲ್ಲಿ 12 ಮಂದಿ ಸಿಲುಕಿದ್ದರು, ಅವರಲ್ಲಿ ಕೆಲವರನ್ನು ರಕ್ಷಿಸಲಾಗಿದೆ. ಸ್ಫೋಟದ ಶಬ್ದ 5 ಕಿ.ಮೀ ವರೆಗೆ ಕೇಳಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ
ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : 8 ಮಂದಿ ಮೃತ್ಯು!!
What's your reaction?
- 2394c
- 2394cc
- 22ai technology
- 22ajjavara
- 22alwas
- 21apology
- 21artificial intelegence
- 21avg
- 20bihar minister
- 20bjp
- 20bjp leader
- 19bjp national president
- 19bt ranjan
- 19co-operative
- 18coastal
- 18crime
- 18crime news
- 17cyclothon
- 17darmasthala
- 16death news
- 16dust bin
- 16education
- 15fraud
- 15gl
- 15gods own country
- 14gold
- 14google for education
- 14independence
- 13jewel
- 13jewellers
- 13jnana vikasa
- 12karnataka state
- 12kerala village
- 12kukke - kollur temple
- 11lokayuktha
- 11lokayuktha raid
- 11manipal
- 10minister krishna bairegowda
- 10mla ashok rai
- 9mohan alwa
- 9mudubidre
- 9nidana news
- 8nirvathu mukku
- 8nitin nabin
- 8police
- 7ptr tahasildar
- 7puttur
- 7puttur news
- 6puttur tahasildar
- 6republic
- 6revenue
- 5revenue department
- 5revenue minister
- 5school
- 4senior citizen
- 4silver
- 4society
- 3sowmya
- 3students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ನೆಲ್ಯಾಡಿ ಬಳಿ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು..!!
ನೆಲ್ಯಾಡಿ: ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ…
ಅಕ್ರಮ ಜಾನುವಾರು ಸಾಗಾಟ ತಡೆದ ಕಡಬ ಪೊಲೀಸರು: ಓರ್ವ ಸೆರೆ!
ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18…
ಉಜಿರೆ: ಈಜಲು ನೀರಿಗಿಳಿದ ಬಾಲಕ ಮಹಮ್ಮದ್ ಹಫೀಝ್ ಮುಳುಗಿ ಸಾವು!
ಬೆಳ್ತಂಗಡಿ: ಈಜಲು ನೀರಿಗಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ಘಟನೆ ನಡ ಗ್ರಾಮದ ಅಂತ್ರಾಯಪಲ್ಕೆ…
ಪುತ್ತೂರು ಶಾಪಿಂಗ್ ಹಬ್ಬದ ವಿಜೇತರ ಡೀಟೈಲ್ಸ್ ಇಲ್ಲಿದೆ…
ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಮ್ಮಿಕೊಂಡಿದ್ದ ಪುತ್ತೂರು ಶಾಪಿಂಗ್…
ಪುತ್ತೂರು ದೇವಳದಲ್ಲಿ ಮತ್ತೆ ಸಕ್ರೀಯರಾದ ಪಿ.ಜಿ. ಜಗನ್ನಿವಾಸ್ ರಾವ್: ಆಕ್ರೋಶ ಹೊರಹಾಕಿದ ಸಂತ್ರಸ್ತೆಯ ತಾಯಿ!! ಪುತ್ತೂರು ಜಾತ್ರಾ ಸಂದರ್ಭ ಧ್ವಜಸ್ತಂಭದ ಮುಂದೆ ಕುಳಿತು ನ್ಯಾಯಕ್ಕೆ ಆಗ್ರಹಿಸುವ ಎಚ್ಚರಿಕೆ!!
ಪುತ್ತೂರು: ತನ್ನ ಮಗಳಿಗೆ ನ್ಯಾಯ ನೀಡಲು ಪ್ರಯತ್ನಿಸದ ಪಿ.ಜಿ. ಜಗನ್ನಿವಾಸ್ ರಾವ್ ಅವರು ಮಗನನ್ನೇ…
ಚರುಂಬುರಿಯ ಕೈ ಹಿಡಿದು ರಾಜೇಶ್ ಪ್ರಭು ಬೆಳೆದಿದ್ದಾರೆ: ಪ್ರಭು’ಸ್ ಲೋಗೋ ಅನಾವರಣಗೊಳಿಸಿ ಅರವಿಂದ್ ಬೋಳಾರ್ | ಅರವಿಂದ್ ಬೋಳಾರ್ ದಕ್ಷಿಣ ಕನ್ನಡದ ರಾಜ್ ಕುಮಾರ್: ಡಾ. ಪ್ರಸಾದ್ ಭಂಡಾರಿ
ಪುತ್ತೂರು: ಕೊಂಬೆಟ್ಟು ಪ್ರಭು ಚರುಂಬುರಿ ಪ್ರಭು’ಸ್ ಚರುಂಬುರಿಯಾಗಿ ಬದಲಾಗಿದ್ದು, ಇದರ ನೂತನ…
ಬಕೆಟಿಗೆ ಬಿದ್ದು ಮಗು ಮೃತ್ಯು: ಮಾತ್ರೆ ನುಂಗಿ, ಕೈ ಕುಯ್ದು ನೇಣಿಗೆ ಕೊರಳೊಡ್ಡಿದ ತಾಯಿ!!
ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದ ವೇಳೆ ನೀರಿನ ಬಕೆಟ್ನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು,…
ಬಿ.ಸಿ.ರೋಡ್: ಮಗನ ಸೈಕಲ್ ಕೊಂಡೊಯ್ಯುತ್ತಿದ್ದಾಗ ಬೊಲೇರೊ ಡಿಕ್ಕಿ – ಗಾಡ್ವಿನ್ ಪಿಂಟೋ ಮೃತ್ಯು!
ಮಗನ ಹೊಸ ಸೈಕಲ್ಗೆ ಗಾಳಿ ಹಾಕಿಸಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೊಲೆರೊ ಪಿಕಪ್ ವಾಹನ…
ಎಲ್.ಪಿ.ಜಿ. ಆಟೋ ಗ್ಯಾಸ್ ಏರಿಕೆಯಿಂದ ದರ ಏರಿಕೆ ಅನಿವಾರ್ಯ!! ಹಲವು ಬೇಡಿಕೆ ಮುಂದಿಟ್ಟ ಪುತ್ತೂರು ತಾಲೂಕು ಆಟೋ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿ
ಪುತ್ತೂರು: ಎಲ್ಪಿಜಿ ಅಟೋ ಗ್ಯಾಸ್ ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗಿದ್ದು,…
ಮೇ 7ರಂದು ಶೃಂಗೇರಿ ಜಗದ್ಗುರುಗಳಿಗೆ ಸಾರ್ವಜನಿಕ ಗುರುವಂದನೆ | ತೆಂಕಿಲದ ಸ್ವಾಮಿ ಕಲಾಮಂದಿರದಲ್ಲಿ ಆಹ್ವಾನ ಪತ್ರಿಕೆ ಲೋಕಾರ್ಪಣೆ
ಪುತ್ತೂರು: ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಮೇ 7ರಂದು ನಡೆಯಲಿರುವ ಶೃಂಗೇರಿ…






















