ಸ್ಥಳೀಯ

ಶಿವಾನಂದಪ್ಪ ಬಿ. ಬಂಕೋಳ್ಳಿ ನಿಧನ

tv clinic
ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

core technologies

ಮೃತರು ಪತ್ನಿ ಕುಸುಮಾ ಸಿ. ಬಂಕೋಳ್ಳಿ, ಪುತ್ರರಾದ ಪುತ್ತೂರು ಪ್ಲಾಸ್ಟಿಕ್ ಮಾಲಕ ಸಿದ್ದಲಿಂಗೇಶ, ಪುತ್ತೂರು ಟರ್ಪಾಲಿನ್ ಮಾಲಕ ಪ್ರಭು ಕುಮಾರ, ಸೊಸೆಯಂದಿರಾದ ಕವಿತಾ, ತನುಜಾ, ಮೊಮ್ಮಕ್ಕಳಾದ ಧನ್ಯಶ್ರೀ, ದಿವ್ಯಶ್ರೀ, ತರುಣ್, ಅರುಣ್ ಅವರನ್ನು ಅಗಲಿದ್ದಾರೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118