tamanvi
ದೇಶ

ಕೂಡಲೇ ಪಿಒಕೆ ತೆರವು ಮಾಡಿ: ಮತ್ತೆ ಎಚ್ಚರಿಕೆ ನೀಡಿದ ಭಾರತ

D_shiva_bhat
ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

maithri

ಜಮ್ಮು-ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ­ಯಿಲ್ಲ. ಪಾಕ್‌ ಆಕ್ರಮಿಸಿಕೊಂಡಿ­ರುವ ಕಾಶ್ಮೀರದ (ಪಿಒಕೆ) ಭಾಗವನ್ನು ಕೂಡಲೇ ತೆರವು ಮಾಡಬೇಕು ಎಂದು ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದರು.

ಕದನ ವಿರಾಮ ಏರ್ಪಟ್ಟ ಕುರಿತು ವಿವರಣೆ ನೀಡಿದ ಜೈಸ್ವಾಲ್‌, ಪಾಕಿಸ್ಥಾನದ ಡಿಜಿಎಂಒ (ಸೇನಾ ಕಾರ್ಯಾಚರಣೆ ನಿರ್ದೇಶಕ) ಭಾರತದ ಡಿಜಿ­ಎಂಒ ಜತೆಗೆ ಮಾತಾಡಿದ ನಂತರ ಸೇನಾ ದಾಳಿ ನಿಲ್ಲಿಸುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಸಿಂಧೂ ಒಪ್ಪಂದ ರದ್ದು ಮುಂದುವರಿಯುತ್ತದೆ

ಪಾಕ್‌ನೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮುಂದುವರಿಯುತ್ತದೆ. ಪಾಕ್‌ ಉಗ್ರವಾದ ನಿಲ್ಲಿಸುವವರೆಗೆ ಇದರಲ್ಲಿ ಬದಲಾವಣೆ­ಯಿಲ್ಲ ಎಂದು ಜೈಸ್ವಾಲ್‌ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…

ಬಾಲಿವುಡ್ ನಟರು, ಕ್ರಿಕೆಟ್ ತಾರೆಯರು ಚುನಾವಣಾ ಆಖಾಡಕ್ಕೆ!! | ನಡುರಾತ್ರಿಯ ಬಿಜೆಪಿ ಸಭೆ ನಿರ್ಣಯಿಸಿದ ಆ ಸೆಲಬ್ರಿಟಿಗಳು ಯಾರು?

ನವದೆಹಲಿ: ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌…