Gl
ಸ್ಥಳೀಯ

ಗುಂಡಿಗದ್ದೆ: ಹದಗೆಟ್ಟ ರಸ್ತೆಯ ಕಾಮಗಾರಿ

ಸಂಟ್ಯಾರ್ - ಗುಂಡಿಗದ್ದೆ - ಮರಿಕೆ - ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಟ್ಯಾರ್ – ಗುಂಡಿಗದ್ದೆ – ಮರಿಕೆ – ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

rachana_rai
Pashupathi
akshaya college
Balakrishna-gowda

ಗ್ರಾಮ ಪಂಚಾಯತ್ ವಿಶೇಷ ಅನುದಾನದಲ್ಲಿ ಜೆಸಿಬಿ ಮತ್ತು ಟಿಪ್ಪರ್ ಬಳಸಿಕೊಂಡು ಮಳೆಯಿಂದ ಹಾನಿಯಾದ ರಸ್ತೆಗೆ ವೇಸ್ಟ್ ಡಾಂಬರ್ ಮತ್ತು ಜಲ್ಲಿಕಲ್ಲು ಹಾಕಿ, ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿಕೊಡಲಾಯಿತು.

pashupathi

ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಪಿ ಡಿ ಓ ನಾಗೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಅವರು ವಿಶೇಷ ಅನುದಾನ ತರಿಸಿಕೊಂಡಿದ್ದು, ಕಾಮಗಾರಿ ನಡೆಸಲಾಯಿತು.

ಸ್ಥಳೀಯರಾದ ಶಶಿಧರ ಗೌಡ ಮರಿಕೆ, ಕಿಶೋರ್ ಗೌಡ ಮರಿಕೆ, ಮಹೇಶ್ ಗೌಡ ಮರಿಕೆ, ವಿಶ್ವೇಶ ಮರಿಕೆ ಮಿತ್ತಡ್ಕ, ರಾಜೇಶ್ ಕರ್ಕೇರ ಮರಿಕೆ, ಸದಾಶಿವ ಗುಂಡಿಗದ್ದೆ, ಸುಬ್ರಮಣ್ಯ ನಾಯಕ್ ಮರಿಕೆ ಮೊದಲಾದವರು ಇದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 101