Gl harusha
ಸ್ಥಳೀಯ

ಈಶ್ವರಮಂಗಲ: ಸಜಂಕಾಡಿ‌ ಸ.ಹಿ.ಪ್ರಾ ಶಾಲೆಯಲ್ಲಿ ಶ್ರಮದಾನ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್.ಎಸ್.ಎಫ್ ಈಶ್ವರಮಂಗಲ ಸರ್ಕಲ್ ಸಾಂತ್ವನ ಇಸಾಬ ತಂಡದ ವತಿಯಿಂದ ಸಜಂಕಾಡಿ ಹಿ.ಪ್ರಾ ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛ ಗೊಳಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್.ಎಸ್.ಎಫ್ ಈಶ್ವರಮಂಗಲ ಸರ್ಕಲ್ ಸಾಂತ್ವನ ಇಸಾಬ ತಂಡದ ವತಿಯಿಂದ ಸಜಂಕಾಡಿ ಹಿ.ಪ್ರಾ ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛ ಗೊಳಿಸಲಾಯಿತು.

srk ladders
Pashupathi
Muliya

ಈ ಸಂದರ್ಭದಲ್ಲಿ ಶಂಸುದ್ದೀನ್ ಹನೀಫಿ ಮೀನಾವು, ಹಾರಿಸ್ ಪಿ.ಎಸ್ ಮೇನಾಲ, ಅಬ್ದುಲಾ ಮುಸ್ಲಿಯಾರ್ ಮೇನಾಲ, ಬಶೀರ್ ಮೀನಾವು, ಅಬ್ದುಲ್ ಹಮೀದ್ ಮೇನಾಲ, ಆದಂ ಕುಕ್ಕಾಜೆ, ಹೈದರ್ ಕುಕ್ಕಾಜೆ ಶ್ರಮದಾನದಲ್ಲಿ ಸಹಕರಿಸಿದರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಜಾಕ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ