tamanvi
ಧಾರ್ಮಿಕ

ದೊಡ್ಡ ರಂಗಪೂಜೆಯೊಂದಿಗೆ ಒಂದು ಮಂಡಲ ರಂಗಪೂಜೆ ಸಮಾಪ್ತಿ | ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು, ನಾಳೆ ಕಿರುಷಷ್ಠಿ ಜಾತ್ರೆ

D_shiva_bhat
ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

maithri

ಕುಣಿತ ಭಜನೆಯೊಂದಿಗೆ ಸಂಜೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ದೊಡ್ಡ ರಂಗಪೂಜೆ, ಉಗ್ರಾಣ ಮುಹೂರ್ತ ನಡೆಯಿತು.

ಜನವರಿ 5ರಂದು ಮಧ್ಯಾಹ್ನ ಕಿರುಷಷ್ಠಿ ಪ್ರಸಾದ, ತುಲಾಭಾರ ಸೇವೆ ನಡೆಯಿತು.

ಸಂಜೆ ದೇವರ ಉತ್ಸವ, ಕಟ್ಟೆಪೂಜೆ, ಸಂಪ್ಯ ಸವಾರಿ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…