ಬೆಂಗಳೂರು: ಇಂಡಿಯಾ ಅಭಿಯಾನದಡಿ ಗ್ರಾಮ ಹಾಗೂ ನಗರ ಮಟ್ಟದಲ್ಲಿ ಆಧಾರ್ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ CSC e-Governance Services India Limited ವತಿಯಿಂದ 252 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ‘ಆಧಾರ್ ಮೇಲ್ವಿಚಾರಕ (Supervisor)’ ಮತ್ತು ‘ಆಪರೇಟರ್ (Operator)’ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾವಾರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮೇಲ್ವಿಚಾರಕರು ಕೇಂದ್ರದ ಕಾರ್ಯಾಚರಣೆ ಮತ್ತು ಸಿಬ್ಬಂದಿ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಆಪರೇಟರ್ಗಳು ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಅಪ್ಡೇಟ್ ಹಾಗೂ ವಿವರ ತಿದ್ದುಪಡಿ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.
ಅರ್ಹತೆ:
ಕನಿಷ್ಠ 12ನೇ ತರಗತಿ ಪಾಸು
ಅಥವಾ
10ನೇ ತರಗತಿ + 2 ವರ್ಷ ITI
ಅಥವಾ
10ನೇ ತರಗತಿ + 3 ವರ್ಷ ಡಿಪ್ಲೊಮಾ
ಮೂಲಭೂತ ಕಂಪ್ಯೂಟರ್ ಜ್ಞಾನ ಕಡ್ಡಾಯ
ಕನಿಷ್ಠ ವಯಸ್ಸು 18 ವರ್ಷ
ಸ್ಥಳೀಯ ಭಾಷೆಯಲ್ಲಿ ಪಾರಂಗತತೆ ಅಗತ್ಯ
ನೇಮಕಾತಿ ಒಪ್ಪಂದದ ಆಧಾರಿತವಾಗಿದ್ದು, ಆರಂಭದಲ್ಲಿ 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆ ಆಧಾರಿಸಿ ಅವಧಿ ವಿಸ್ತರಣೆ ಸಾಧ್ಯತೆ ಇದೆ.
ಆಸಕ್ತರು ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನಾಂಕವಾಗಿದೆ.
ಆಧಾರ್ ಸೇವಾ ಕೇಂದ್ರಗಳಲ್ಲಿ 252 ಹುದ್ದೆಗಳಿಗೆ ಅರ್ಜಿ ಆಹ್ವಾನ
What's your reaction?
- 2494c
- 2494cc
- 23ai technology
- 23ajjavara
- 23alwas
- 22apology
- 22artificial intelegence
- 22avg
- 21belthangady-provocative-speech-case-conviction
- 21bihar minister
- 21bjp
- 20bjp leader
- 20bjp national president
- 20bt ranjan
- 19co-operative
- 19coastal
- 19Court convicts accused in provocative speech case
- 18crime
- 18crime news
- 18cyclothon
- 17darmasthala
- 17death news
- 16dust bin
- 16education
- 16fraud
- 15gl
- 15gods own country
- 15gold
- 15google for education
- 14independence
- 14jewel
- 13jewellers
- 13jnana vikasa
- 13karnataka state
- 12kerala village
- 12kukke - kollur temple
- 12lokayuktha
- 11lokayuktha raid
- 11Mangalore
- 11manipal
- 10minister krishna bairegowda
- 10mla ashok rai
- 9mohan alwa
- 9mudubidre
- 9nidana news
- 8nirvathu mukku
- 8nitin nabin
- 8police
- 7ptr tahasildar
- 7puttur
- 7puttur news
- 6puttur tahasildar
- 6republic
- 6revenue
- 5revenue department
- 5revenue minister
- 5school
- 4senior citizen
- 4silver
- 4society
- 3sowmya
- 3students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಆಗಸ್ಟ್ 7, 8: ಆಳ್ವಾಸ್ ಉದ್ಯೋಗ ಮೇಳ
16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ದೇಶದ ಅತಿದೊಡ್ಡ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8,…
ಪೊಲೀಸ್ ನೇಮಕಾತಿ ಪರೀಕ್ಷೆ: ದ್ವಿತೀಯ ಅವಧಿಯ ಸಮಯ ಬದಲಿಸಿದ ಕೆಇಎ
ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (CPC) ಹುದ್ದೆಗಳ…
ಆರ್.ಆರ್. ನೆಕ್ಸಸ್ ಕಚೇರಿ ಶುಭಾರಂಭ
ಪುತ್ತೂರು: ಜಾಗ ಖರೀದಿ, ಮಾರಾಟ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಎಲ್ಲಾ ವ್ಯವಹಾರಗಳನ್ನು…
UGCET 2026: ಎಂಜಿನಿಯರಿಂಗ್ ಕೋರ್ಸ್ ಪ್ರವೇಶ ಬಯಸಿದ್ದ ಅಭ್ಯರ್ಥಿಗಳಿಗೆ ಗುಡ್ನ್ಯೂಸ್
ಬೆಂಗಳೂರು:ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಬಯಸುವ…
ಪಿಂಚಣಿ, ತುಟ್ಟಿಭತ್ತೆ ಪರಿಷ್ಕರಣೆ ಕಗ್ಗಂಟು: ಪ್ರಧಾನಿಗೆ ಮನವಿ | ತಹಸೀಲ್ದಾರ್ ಮೂಲಕ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ಘಟಕದಿಂದ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಪುತ್ತೂರು: 2026ರ ಏಪ್ರಿಲ್ 1ರ ಮೊದಲು ನಿವೃತ್ತರಾದ ಸರ್ಕಾರಿ ನೌಕರರಿಗೆ ಪಿಂಚಣಿ ಹಾಗೂ…
ಬ್ಯಾಂಕ್ ಆಫ್ ಬರೋಡಾ: 4000 ಅಪ್ರೆಂಟಿಸ್ ಹುದ್ದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ 4000 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ:ಪದವಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ!
SBI ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) 5180 ಹುದ್ದೆಗಳಿಗೆ ಅರ್ಜಿ …
ಹೆಸ್ಕಾಂನಲ್ಲಿ 388 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ :ITI ಅಭ್ಯರ್ಥಿಗಳಿಗೆ ಅವಕಾಶ
ಬೆಂಗಳೂರು:ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಸಂಸ್ಥೆಯು 2026ನೇ…
UGCET-2026 ಅರ್ಜಿ ಶುಲ್ಕ ಪಾವತಿಗೆ ಮಾರ್ಚ್ 7ರವರೆಗೆ ವಿಸ್ತರಣೆ: ಕೆಇಎ ಮಹತ್ವದ ಮಾಹಿತಿ
ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-2026) ಹಾಗೂ ರಾಷ್ಟ್ರೀಯ…
ದರ್ಬೆಯಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಭಾರಂಭ | ಗಂಜಿ ಊಟದ ಜೊತೆಗೆ ಬೆಳಿಗ್ಗೆ – ಸಂಜೆ ಸಾದಾ ಆಹಾರ
ಪುತ್ತೂರು: ದರ್ಬೆ ಸುಗಮ ಸ್ಟೋರ್ ಪಕ್ಕದಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಕ್ರವಾರ ಬೆಳಿಗ್ಗೆ…
































