tamanvi
ಕರಾವಳಿಸ್ಥಳೀಯ

ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಿವರ 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರ: ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ

ಸಾಹಿತ್ಯ: ಡಾ. ವಸಂತಕುಮಾ‌ರ್ ತಾಳ್ತಜೆ

ಜಾನಪದ/ಕಲಾ ಕ್ಷೇತ್ರ: ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧ)

ಕ್ರೀಡಾ ಕ್ಷೇತ್ರ: ವೇದಾವತಿ

ಸಮಾಜ ಸೇವೆ: ಅಬ್ದುಲ್ ರಝಾಕ್ ಬಪ್ಪಳಿಗೆ.

ರಂಗಭೂಮಿ ಸಾಹಿತ್ಯ: ತಿಮ್ಮಪ್ಪ ಪೂಜಾರಿ

ರಂಗಭೂಮಿ/ನಾಟಕ: ಕೇಶವ ಮಚ್ಚಿಮಲೆ

ವೈದ್ಯಕೀಯ: ಡಾ| ಸತೀಶ್ ಶೆಣೈ (ಮಕ್ಕಳ ತಜ್ಞರು)

ದಂತ ವೈದ್ಯಕೀಯ: ಡಾ/ರಾಜಾರಾಮ್ (ದಂತ ವೈದ್ಯರು)

ಕೃಷಿ/ಹೈನುಗಾರಿಕೆ: ಜೈಗುರು ಆಚಾರ್ ಹೆಚ್

ಶಿಕ್ಷಣ: ಡಾ. ಸುಕುಮಾರ ಕುಮಾರ ಗೌಡ (ಮಕ್ಕಳ ಮಂಟಪ)

ಪತ್ರಿಕೋದ್ಯಮ: ಡಾ/ ಯು.ಪಿ.ಶಿವಾನಂದ

 ಸಾಮಾಜಿಕ: ಹರೀಶ್ ಭಟ್ (ಪಾಕ ತಜ್ಞರು)

 ಸಂಘ ಸಂಸ್ಥೆ: ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷರು: ಡಾ|ಶ್ರೀಪತಿ ರಾವ್

 


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 182