ಟ್ರೆಂಡಿಂಗ್ ನ್ಯೂಸ್

ಗ್ಲಾಸ್ ಕಾಂಪೌಂಡ್: ಮೂತ್ರ ವಿಸರ್ಜನೆ ತಡೆಯಲು ಹೀಗೊಂದು ವಿನೂತನ ಯೋಜನೆ!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರಿನಲ್ಲೊಂದು ಕಾಂಪೌಂಡ್ ಇನ್ನೇನು ಬಿದ್ದು ಹೋಗುವುದರಲ್ಲಿತ್ತು. ಕಾರಣ, ಮೂತ್ರ ವಿಸರ್ಜನೆ.

maithri

ಸಾರ್ವಜನಿಕರು ಈ ಕಾಂಪೌಂಡಿಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ತಡೆಯಲು ಬೇರೆ ಬೇರೆ ರೀತಿಯ ಉಪಾಯ ಮಾಡಿದರೂ ಫಲ ಕೊಡಲಿಲ್ಲ. ಕೊನೆಗೆ ದಂಡ ವಿಧಿಸಲಾಗುವುದು ಎಂಬ ಬೋರ್ಡನ್ನು ನೇತು ಹಾಕಿದರು. ಇದಕ್ಕೂ ಕ್ಯಾರೇ ಅನ್ನಲಿಲ್ಲ.

ಕೊನೆಗೊಬ್ಬರಿಗೆ ಒಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ಕಾರ್ಯಗತ ಮಾಡಿಯೂ ಬಿಟ್ಟರು. ಇಡೀಯ ಕಾಂಪೌಂಡಿಗೆ ಗ್ಲಾಸ್ ಗಳನ್ನು ಅಳವಡಿಸಿದರು. ಮೂತ್ರ ವಿಸರ್ಜನೆಗೆ ಬಂದು ಮಿರರ್ ಗೋಡೆ ಮುಂದೆ ನಿಂತರೆ, ಇಡೀಯ ರಸ್ತೆಗೆ ತಮ್ಮ ಮಾನ ಹರಾಜಾಗುವುದು ಗ್ಯಾರೆಂಟಿ. ಅಂದಹಾಗೇ, ಇದೀಗ ಈ ಗೋಡೆಗೆ ಮೂತ್ರ ವಿಸರ್ಜನೆ ಮಾಡುವವರೇ ಇಲ್ಲವಂತೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಮುಂಗಾರು ಮೇಳ ಆರಂಭ | ಮುಂಗಾರು ಮೇಳ – ಉಳಿತಾಯದ ಮಳೆ, ಸಂಭ್ರಮದ ಖರೀದಿ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ…