Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಸ್ಥಳೀಯ
  • ಜುಲೈ 4: ಜಿಲ್ಲಾ ಮಟ್ಟದ SDMC ಆಸಕ್ತ ಸದಸ್ಯರಿಗೆ ತರಬೇತಿ
ಸ್ಥಳೀಯ

ಜುಲೈ 4: ಜಿಲ್ಲಾ ಮಟ್ಟದ SDMC ಆಸಕ್ತ ಸದಸ್ಯರಿಗೆ ತರಬೇತಿ

Shakthi News
July 1, 2024
0
FacebookWhatsApp XTelegram
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ  ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ವೇದಿಕೆ ಗೌರವ ಸಲಹೆಗಾರ್ತಿ ಕಸ್ತೂರಿ ಬೊಳುವಾರು ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ  ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ವೇದಿಕೆ ಗೌರವ ಸಲಹೆಗಾರ್ತಿ ಕಸ್ತೂರಿ ಬೊಳುವಾರು ಹೇಳಿದರು.

Shani-pooja

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಸಮಾಜದ ವ್ಯವಸ್ಥೆಯಲ್ಲಿ ಶಿಕ್ಷಣದ ವ್ಯವಸ್ಥೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಗುಣಾತ್ಮಕ ಶಿಕ್ಷಣದ ಅನುಷ್ಟಾನದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು  ಬೆಳೆಸುವಲ್ಲಿ ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಣದ ಸಾರ್ವತ್ರೀಕರಣದ  ಹೊರತು ಸಾಮಾಜಿಕ ಸಮಾನತೆ ಕಾಣಲು ಸಾಧ್ಯವಾಗಲಾರದು. ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಮಧ್ಯಮ ವರ್ಗ ಮತ್ತು ಕಡುಬಡವರಿಗೊಂದು ಶಿಕ್ಷಣ  ವ್ಯವಸ್ಥೆಯಿಂದ ಸಮಾನತೆ ಬೆಳೆಸಲು ಸಾಧ್ಯವಾಗದು..ನಮ್ಮ ಶಿಕ್ಷಣ ಪದ್ದತಿ  ಹೇಗಿರಬೇಕು ಮತ್ತು ಅತೀ ಆಶಾದಾಯಕ ವಿಷಯವೇನೆಂದರೆ 2009ರಲ್ಲಿ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಮತ್ತು ಸಂವಿಧಾನ ರಚನೆಯಲ್ಲಿ  14 ವರ್ಷದೊಳಗಿನ ಮಕ್ಕಳಿಗೆ  ಶಿಕ್ಷಣ ಕಡ್ಡಾಯವಾಗಬೇಕೆಂದು ಉಲ್ಲೇಖಿಸಿದ್ದರೂ ಕೂಡಾ ಇಂದಿನ ಮಾನವ ಜೀವಿ ತನ್ನ ಬದುಕನ್ನು ಕಟ್ಟಿಕೊಳ್ಳಲು 14 ವರ್ಷ ದವರೆಗೆ ಪಡೆಯುವ ಶಿಕ್ಷಣ ಸಾಕೆ?  ಎಂದು ಆಲೋಚಿಸಬೇಕಾಗಿದೆ ಎಂದರು.

ಮಗುವಿನ ಗುಣಾತ್ಮಕ ಕಲಿಕೆಗೆ ಪೂರಕ ವಾತಾವರಣಗಳ ಲಭ್ಯತೆ ಇರಬೇಕಾಗಿದ್ದು  ಇದಕ್ಕಾಗಿ ಶಾಲಾ ಕಟ್ಟಡ, ಶಿಕ್ಷಕರ ನೇಮಕಾತಿ, ವಿಷಯವಾರು ಶಿಕ್ಷಕರ ನೇಮಕಾತಿ, ಭಾಷಾವಾರು ಶಿಕ್ಷಕರು, ಅರೆಕಾಲಿಕ ವೃತ್ತಿ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯಗಳಾದ  ನೀರು, ಶೌಚಾಲಯ, ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಆಟದ ಪರಿಕರಗಳು ಇತ್ಯಾದಿ ಶಿಕ್ಷಣದ ವಿವಿಧ ಪಾಲುದಾರರರ ನಡುವಿನ ಸಮನ್ವಯತೆಯನ್ನು ಬಲಪಡಿಸುವುದು, ಹಾಗೂ ಎಸ್.ಡಿ.ಎಂ.ಸಿ ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕಾದರೆ ಅವುಗಳ ಸಬಲೀಕರಣದ ಅವಶ್ಯಕತೆ  ಇರುತ್ತದೆ.  ಅಲ್ಲದೇ ಸ್ಥಳೀಯ ಸರಕಾರ ಇಲಾಖೆಗಳು ,  ಸಂಘಸಂಸ್ತೆಗಳು, ಜನಪ್ತತಿನಿಧಿಗಳು  ಇವರುಗಳನ್ನೊಳಗೊಂಡಂತೆ  ವಿವಿಧ ಪಾಲುದಾರರೊಡನೆ ಸಮನ್ವಯತೆಯನ್ನು ಬಲಪಡಿಸಬೇಕಾಗಿದೆ. ಅಲ್ಲದೇ ಸಂವಿಧಾನದ ಆಶಯ ಮೌಲ್ಯಗಳಿಗುಣವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಳೀಯ ಜನರು ಭಾಗವಹಿಸುವಂತಾಗಬೇಕು  ಎಂದರು.

ಪುತ್ತೂರಿನಲ್ಲಿ ತರಬೇತಿ:

ಈ ಉದ್ದೇಶಕ್ಕಾಗಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ   ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ದ.ಕ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರುಮತ್ತು ಮೂಡಬಿದ್ರೆ ಮತ್ತು ಕಡಬ ತಾಲೂಕಿನಿಂದ ಸದಸ್ಯರು ಭಾಗವಹಿಸಲಿದ್ದಾರೆ.   ನಂತರದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತ್ತು ಕ್ಲಸ್ಟರ್‌ ಹಂತದಲ್ಲಿ  ತರಬೇತಿಯನ್ನು ನಡೆಸಲಾಗುವುದು ಎಂದರು.

ತರಬೇತಿ ಕಾರ್ಯಾಗಾರದಲ್ಲಿ:

ಈ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸಂಸ್ಥಾಪಕರು ಮತ್ತು ಮಹಾ ಪೋಷಕರು  ಹಾಗು ಅಭಿವೃದ್ಧಿ ಶಿಕ್ಷಣ ತಜ್ಷರು ಆದ ಡಾ. ನಿರಂಜನ ಆರಾಧ್ಯ  ರವರು, ದಿಕ್ಸೂಚಿ ಭಾ಼ಷಣ ಮಾಡಲಿದ್ದಾರೆ.  ಶ್ರೀ. ಉಮೇಶ್‌ ಜಿ.ಗಂಗಾವಾಡಿ ರಾಜ್ಯಾದ್ಯಕ್ಚರು, ಸಮನ್ವಯ ವೇದಿಕೆ . ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆಯನ್ನು  ಶ್ರೀಮತಿ ಕಸ್ತೂರಿ ಬೊಳುವಾರು , ದ.ಕ ಜಿಲ್ಲಾ  ಬಾಲ ನ್ಯಾಯ ಮಂಡಳಿ ಸದಸ್ಯರು ನೆರೆವೇರಿಸಲಿದ್ದಾರೆ. . ಮುಖ್ಯ ಅಥಿತಿಗಳಾಗಿ . ರೆನ್ನಿ ಡಿಸೋಜಾ , ( ಅಧ್ಯಕ್ಷರು, ದ,ಕ ಜಿಲ್ಲಾ ಮಕ್ಕಳ ಕಲ್ಲಯಣ ಸಮಿತಿ  ಮಂಗಳೂರು ಶ್ರೀ. ಲೋಕೇಶ್‌ (ಕ್ಷೇತ್ರ  ಶಿಕ್ಷಣಾಧಿಕಾರಿಗಳು ಪುತ್ತೂರು). ಶ್ರೀಮತಿ. ಪಾರ್ವತಿ  (ಪ್ರಧಾನ ಕಾರ್ಯದರ್ಶಿ ರಾಜ್ಯ ಸಮನ್ವಯ ವೇದಿಕೆ.) ಶ್ರಿ ಶಿವಪ್ರಸಾದ ಶೆಟ್ಟಿ , (ಜಿಲ್ಲಾ ಅದ್ಯಕ್ಷರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು), ಶ್ರಿ ವಿಮಲ್‌ ಕುಮಾರ್ (ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು)  ) ಶ್ರೀಮತಿ ನಯನಾ ರೈ  (ಅಧ್ಯಕ್ಷರು ಅಸಹಾಯಕರ ಸೇವಾಟ್ರಸ್ಟ್‌ ಪುತ್ತೂರು)  ಶ್ರೀ.ರಾಮ  ಕೃಷ್ಣಮಲ್ಲಾರ್‌ (ಅದ್ಯಕ್ಷರು ಕಡಬ ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು) ಶ್ರೀ ನಾಗೇಶ್‌ ಪಾಟಾಳಿ( ಅದ್ಯಕ್ಷರು ಪುತೂರು. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) )  ಶ್ರೀ ಮತ್ತು ಶ್ರೀ. ಮಹಮ್ಮದ್‌ ರಫೀಕ್‌ , ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ, ಉಪಾಧ್ಯಕ್ಷರಾದ ರಾಜೇಶ್ವರಿ ರೈ ಕಾಡುತೋಟ, ಪ್ರವೀಣ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಮಾಧ್ಯಮ ಕಾರ್ಯದರ್ಶಿ ಅಜೀಜ್ ಕೆಮ್ಮರ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:je sdmcjohnford sdmcjpl sdmckaiser sdmc jobsschool development monitoring committeesdlc imagesdm intranetsdmcsdmc head officesdmc health trade licensesdmc hisdsdmc hksdmc horticulture departmentsdmc horticulture department contact numbersdmc hrsdmc human resourcessdmc imagingsdmc in bank statementsdmc in educationsdmc in hindisdmc in kannadasdmc in karnatakasdmc in kps schoolsdmc in schoolsdmc incsdmc information in kannadasdmc internshipsdmc is located insdmc jaipursdmc je listsdmc job descriptionssdmc job portalsdmc jobssdmc jobs in delhisdmc justice centersdmc ka full formsdmc ka full form in hindisdmc ka full form kya haisdmc kaisersdmc kaiser ersdmc kannada meaningsdmc karnatakasdmc ke karyasdmc ke sadasyasdmc kolkatasdmc kollamsdmc kya haisdmc kya hai in hindisdmc lab hourssdmc lajpat nagarsdmc lajpat nagar colony hospitalsdmc licensesdmc license renewal onlinesdmc lightingsdmc linkedinsdmc loginsdmc login for birth certificatesdmc login property taxsdmc login tollsdmc logosdmc logo pngsdmc long formsdmc lunch menusdmc marriage certificatesdmc mayorsdmc mcdsdmc mcd property taxsdmc mcd tollsdmc meaningsdmc meaning in bankingsdmc meaning in kannadasdmc meaning in kannada wikipediasdmc medical collegesdmc meetingsdmc memberssdmc members in kps schoolsdmc members in schoolsdmc mutation onlinesdmc najafgarh zonesdmc name add in birth certificatesdmc no dues certificatesdmc officesdmc office amar colonysdmc office dwarkasdmc office south delhisdmc office west zonesdmc official websitesdmc old ptrsdmc old websitesdmc onlinesdmc online birth certificatesdmc online birth certificate downloadsdmc online citizen portalsdmc online house tax paymentsdmc online registrationsdmc ordersdmc parksdmc parking chargessdmc paymentsdmc pdfsdmc pdf in kannadasdmc petaling jayasdmc presidentsdmc primary schoolsdmc primary school full formsdmc primary school in kannadasdmc property taxsdmc property tax 2023-24sdmc property tax onlinesdmc property tax online paymentsdmc property tax paymentsdmc property tax payment online loginsdmc rachane in kannadasdmc rechargesdmc recruitmentsdmc registrationsdmc reportsdmc resultsdmc rulessdmc subang jayasdmc subang jaya appointmentsdmh hospital jaipursdmis niossdmis nios ac in date sheet 2024sdmis nios ac in exam feesdmis nios ac in hall ticketsdmis nios ac in registrationsdmis nios ac in registration loginsdmis nios ac in resultsdmis nios exam feessdmis nios loginsdmis nios on demandsdmis nios resultsdmis nios statussdms ioclsdumc kolarsdumc kolar fee structure
FacebookWhatsApp XTelegram
Previous Article

Crocodile: ಶಿವ ನದಿ ನೀರ ಬಿಟ್ಟು ನಡುರಸ್ತೆಯಲ್ಲಿ ನಡೆದಾಡಿದ ಮೊಸಳೆ: ವೀಡಿಯೋ ವೈರಲ್!!

Next Article

ವಾಪಸ್ಸಾಗುವಂತೆ BJPಯಿಂದ ಕರೆ ಬಂದಿದೆ: ಈಶ್ವರಪ್ಪ ಹೊಸ ಟ್ವಿಸ್ಟ್!!

Shakthi News

What's your reaction?

  • 1
    94c
  • 1
    94cc
  • 1
    ai technology
  • 1
    ajjavara
  • 1
    alwas
  • 1
    apology
  • 1
    artificial intelegence
  • 1
    avg
  • 1
    bihar minister
  • 1
    bjp
  • 1
    bjp leader
  • 1
    bjp national president
  • 1
    bt ranjan
  • 1
    co-operative
  • 1
    coastal
  • 1
    crime
  • 1
    crime news
  • 0
    cyclothon
  • 0
    darmasthala
  • 0
    death news
  • 0
    dust bin
  • 0
    education
  • 0
    fraud
  • 0
    gl
  • 0
    gods own country
  • 0
    gold
  • 0
    google for education
  • 0
    independence
  • 0
    jewel
  • 0
    jewellers
  • 0
    jnana vikasa
  • 0
    karnataka state
  • 0
    kerala village
  • 0
    kukke - kollur temple
  • 0
    lokayuktha
  • 0
    lokayuktha raid
  • 0
    manipal
  • 0
    minister krishna bairegowda
  • 0
    mla ashok rai
  • 0
    mohan alwa
  • 0
    mudubidre
  • 0
    nidana news
  • 0
    nirvathu mukku
  • 0
    nitin nabin
  • 0
    police
  • 0
    ptr tahasildar
  • 0
    puttur
  • 0
    puttur news
  • 0
    puttur tahasildar
  • 0
    republic
  • 0
    revenue
  • 0
    revenue department
  • 0
    revenue minister
  • 0
    school
  • 0
    senior citizen
  • 0
    silver
  • 0
    society
  • 0
    sowmya
  • 0
    students
  • 0
    tahasildar
  • 0
    tahasildar absconded
  • 0
    teachers
  • 0
    tour
  • 0
    trending
  • 0
    udupi
  • 0
    wastage

Related Posts

ಪುತ್ತೂರು ಜನರಲ್ಲಿ ಆತಂಕ ಹುಟ್ಟಿಸಿದ ಜೆಟ್ ಹಾರಾಟ – ಸಮೀಕ್ಷೆ ಕಾರ್ಯವೆಂದು ಮಾಹಿತಿ
ಸ್ಥಳೀಯ
394
86

ಪುತ್ತೂರು ಜನರಲ್ಲಿ ಆತಂಕ ಹುಟ್ಟಿಸಿದ ಜೆಟ್ ಹಾರಾಟ – ಸಮೀಕ್ಷೆ ಕಾರ್ಯವೆಂದು ಮಾಹಿತಿ

by Shakthi News
March 3, 2026

ಪುತ್ತೂರು: ನಗರದ ಆಕಾಶದಲ್ಲಿ ಜೆಟ್ ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಲವು ಬಾರಿ ಸುತ್ತು ಹಾಕಿ…

ಪುತ್ತೂರಿಗೆ ಆಗಮಿಸಿದ ಪ್ರಧಾನಿ ಸಹೋದರ;ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಭಾಗಿ
ಸ್ಥಳೀಯ
321
70

ಪುತ್ತೂರಿಗೆ ಆಗಮಿಸಿದ ಪ್ರಧಾನಿ ಸಹೋದರ;ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಭಾಗಿ

by Shakthi News
March 1, 2026

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ , ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ…

sanmana
ಸ್ಥಳೀಯ
317
70

ಗೃಹಪ್ರವೇಶದಲ್ಲಿ ಜನಪ್ರತಿನಿಧಿಗಳಾದ ಗೀತಾ, ಯತೀಶ್ ದೇವ, ಹರೀಶ್ ನಾಯಕ್ ಅವರಿಗೆ ಸನ್ಮಾನ | ಆರ್ಯಾಪು ಗ್ರಾಪಂ ಅಧ್ಯಕ್ಷ, ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಣೆಗೆ ಅಭಿನಂದನೆ

by Shakthi News
March 4, 2026

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೀತಾ, ಸದಸ್ಯರಾಗಿದ್ದ ಯತೀಶ್ ದೇವ ಹಾಗೂ…

‌ ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
ಸ್ಥಳೀಯ
224
44

‌ ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ

by Shakthi News
March 6, 2026

ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ…

ನೇತ್ರಾವತಿ ತೀರದಲ್ಲಿ ತೇಲಿದ ಆಧಾರ್ ಕಾರ್ಡ್‌ಗಳು: ಬಂಟ್ವಾಳದಲ್ಲಿ ಭಾರೀ ಸಂಚಲನ!!
ಸ್ಥಳೀಯ
160
33

ನೇತ್ರಾವತಿ ತೀರದಲ್ಲಿ ತೇಲಿದ ಆಧಾರ್ ಕಾರ್ಡ್‌ಗಳು: ಬಂಟ್ವಾಳದಲ್ಲಿ ಭಾರೀ ಸಂಚಲನ!!

by Shakthi News
March 5, 2026

ಬಂಟ್ವಾಳ:ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ 10ನೇ ಮೈಲ್ ಕಲ್ಲಿನ ಬಳಿ ನೇತ್ರಾವತಿ ನದಿಯ…

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ: ಸರ್ಕಾರದ ಮಹತ್ವದ ಆದೇಶ
ಸ್ಥಳೀಯ
144
29

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ: ಸರ್ಕಾರದ ಮಹತ್ವದ ಆದೇಶ

by Shakthi News
March 5, 2026

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆಯನ್ನು…

ಸ್ಥಳೀಯ
120
23

ಡಾ. ಯದುರಾಜ್, ಡಾ. ಜೈನಾಬ ಸುನು ಆಲಿ, ಡಾ. ಅಜಯ್ ಅವರಿಗೆ ಸನ್ಮಾನ | ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರಿಂದ ಗೌರವ

by Shakthi News
March 7, 2026

ಪುತ್ತೂರು ಹಾಗೂ ಕಡಬ ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ…

ಪುತ್ತೂರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
ಸ್ಥಳೀಯ
82
15

ಪುತ್ತೂರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ

by Shakthi News
March 6, 2026

ಪುತ್ತೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು…

ಕುಕ್ಕೆ ಸುಬ್ರಹ್ಮಣ್ಯಕ್ಕೆ ಎಚ್‌.ಡಿ. ದೇವೇಗೌಡ ಭೇಟಿ – ವಿಶೇಷ ಪೂಜೆ
ಸ್ಥಳೀಯ
81
15

ಕುಕ್ಕೆ ಸುಬ್ರಹ್ಮಣ್ಯಕ್ಕೆ ಎಚ್‌.ಡಿ. ದೇವೇಗೌಡ ಭೇಟಿ – ವಿಶೇಷ ಪೂಜೆ

by Shakthi News
March 3, 2026

ಸುಬ್ರಹ್ಮಣ್ಯ: ಮಾಜಿ ಪ್ರಧಾನಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಎಚ್.ಡಿ.ದೇವೇಗೌಡ ಅವರು ಮಾರ್ಚ್…

ಇ-ಕಾಮರ್ಸ್ ಯುಗದಲ್ಲಿ ಎಚ್ಚರಿಕೆ ಮುಖ್ಯ — ಕೃಷ್ಣ ಪ್ರಸಾದ್ ನಡ್ಸಾರ್
ಸ್ಥಳೀಯ
69
14

ಇ-ಕಾಮರ್ಸ್ ಯುಗದಲ್ಲಿ ಎಚ್ಚರಿಕೆ ಮುಖ್ಯ — ಕೃಷ್ಣ ಪ್ರಸಾದ್ ನಡ್ಸಾರ್

by Shakthi News
March 1, 2026

ಪುತ್ತೂರು:ಯಾವುದೇ ವ್ಯವಹಾರ ಮಾಡುವಾಗ ಗ್ರಾಹಕರು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸ್ವಯಂ…

PreviousNext1 of 122
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ಅಪರಾಧ

ಸರ್ವೆ: ಲಾರಿ- ರಿಕ್ಷಾ ಡಿಕ್ಕಿ ಮೂವರು ಮಹಿಳೆಯರಿಗೆ ಗಾಯ!!

by Shakthi News
February 20, 2025
78
15

ಹೊಸ ಸುದ್ದಿಗಳು

prathibatane

ಎಲ್.ಪಿ.ಜಿ. ಗ್ಯಾಸ್ ದರ ಏರಿಕೆ: ಕಾಂಗ್ರೆಸ್ ಪ್ರತಿಭಟನೆ!

ಬೆಂಗಳೂರು: ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ದರವನ್ನು 60 ರೂ ಏರಿಕೆ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್…

blast

ಕಂಬಳಬೆಟ್ಟು: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ!

ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಿಡಿಮದ್ದು ತಯಾರಿಕಾ ಘಟಕದಲ್ಲಿ…

annu-poojary

ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ನಿಧನ!

ಪುತ್ತೂರು: ಇಲ್ಲಿನ  ಕಡೇಶಿವಾಲಯ ಗ್ರಾಮದ ಪಟ್ಲ ಮನೆತನದ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ (97 ವ) ರವರು…

asif

ಸೈಕಲಿಂದ ಬಿದ್ದು ಗಾಯಗೊಂಡಿದ್ದ ಬಾಲಕ ಆಸೀಫ್ ಮೃತ್ಯು!!

ವಿಟ್ಲ: ಸೈಕಲ್ ನಿಂದ ಬಿದ್ದ ಬಾಲಕನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.…

ambika

ಅಂಬಿಕಾ ವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ | ಮನುಷ್ಯನ ಮೆದುಳಿಗಿಂತ…

ಪುತ್ತೂರು: ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ, ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In