tamanvi
ಧಾರ್ಮಿಕ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ಶಿಲಾಮಯ ದಾರಂದ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಸುತ್ತುಪೌಳಿಯ ಮಹಾದ್ವಾರಕ್ಕೆ ಶಿಲಾಮಯ ದಾರಂದವನ್ನು ಮಂಗಳವಾರ ಅಳವಡಿಸಲಾಯಿತು.

ಈ ಹಿಂದೆ ಇದ್ದ ಮರದ ದಾರಂದ ಶಿಥಿಲವಾದ ಕಾರಣ ಅದನ್ನು ತೆಗೆದು, ನೂತನ ಶಿಲಾಮಯ ದಾರಂದವನ್ನು ಕ್ರೇನ್ ಮೂಲಕ ಅಳವಡಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts