ಕಬಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ಇದರ ವತಿಯಿಂದ ಕಬಕ ಹಿರಿಯ ಪ್ರಾಥಮಿಕ ಶಾಲಾ ಶಾಲಾ ಸುತ್ತ ಮುತ್ತ ಬೆಳೆದಿದ್ದ ಗಿಡ ಗಂಟಿಗಳು ತೆಗೆದು ಶುಚಿಗೊಳಿಸಲಾಯಿತು.

ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಶಾಲಾ ಮುಖ್ಯ ಗುರು ಬಾಬು ಟಿ, ಕಬಕ ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಕಬಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ನಳಿನಿ, ಘಟಕ ಸಂಯೋಜಕಿ ಆಶಾಲತಾ ಉಪಸ್ಥಿತರಿದ್ದರು.
ಪ್ರತಿನಿಧಿ ವಿನಯ ನಾಯ್ಕ, ಸದಸ್ಯರಾದ ದಿನೇಶ್, ಹರಿಪ್ರಸಾದ್, ಚಂದ್ರಶೇಖರ, ವಿನೋದ್, ಹರೀಶ್, ಶಂಭು ಪೂಜಾರಿ, ಜಗದೀಶ್, ಲೋಕೇಶ್, ಸುಮಿತ್ರಾ, ಸುಗಂಧಿ, ವೀಣಾ, ಯಶೋದಾ ಸಹಕಾರ ನೀಡಿದರು.






















