ಪುತ್ತೂರು: ಉಪ್ಪಿನಂಗಡಿ – ಪುತ್ತೂರು ಹೆದ್ದಾರಿಯ ಬನ್ನೂರಿನ ಕೃಷ್ಣನಗರದಲ್ಲಿ ಸಿಲೆರಿಯೋ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ.
ಬೈಕ್ ಹಾಗೂ ಕಾರು ಎರಡೂ ವಾಹನಗಳು ಪುತ್ತೂರು ಕಡೆಯಿಂದ ಆಗಮಿಸಿದ್ದು, ಡಿವೈಡರ್ ದಾಟಿ ರಸ್ತೆ ತಿರುಗುವ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ಣನಗರ: ಸಿಲೆರಿಯೋ – ಬೈಕ್ ಅಪಘಾತ!
Related Posts
ಕೆಂಪುಕಲ್ಲು ಗಣಿಗಾರಿಕೆಯ ಟೈಟ್ ಕಾನೂನನ್ನು ಸಡಿಲಿಕೆ ಮಾಡಲು ಬೇಡಿಕೆಯಿಟ್ಟ ಅಶೋಕ್ ರೈ | ಮನವಿ ಪುರಸ್ಕರಿಸುವ ಬದಲು, ಹಾಗೆಂದಿದ್ದೇಕೆ ಗೃಹಸಚಿವರು??
ಪುತ್ತೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯ ವಿಚಾರದಲ್ಲಿ ಕಾನೂನು ಟೈಟ್ಮಾಡಲಾಗಿದೆ…
ಜುಲೈ 14ರಂದು ಬಿಜೆಪಿ ಪಾದಯಾತ್ರೆ, ಪ್ರತಿಭಟನೆ | ಪಿ.ಜಿ. ಜಗನ್ನಿವಾಸ್ ರಾವ್’ಗೆ ಕಳುಹಿಸಿದ ನೋಟಿಸ್’ಗೆ ಉತ್ತರವೇ ಇಲ್ಲ; ಬಿಜೆಪಿ ಮುಂದಿನ ನಡೆಯೇನು? | ಪುತ್ತೂರು ಬಿಜೆಪಿ ಪತ್ರಿಕಾಗೋಷ್ಠಿ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿರುವ ಮರಳು ಹಾಗೂ ಕೆಂಪು ಕಲ್ಲಿನ ಅಭಾವ…
ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೆ ಕೇಳಿಬರುತ್ತಿದೆ ಒತ್ತಾಯ!
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಮರುನಾಮಕರಣ ಮಾಡಲು ಬೇಡಿಕೆ ವ್ಯಕ್ತವಾಗುತ್ತಿದೆ.
ಮಗು ಹಡೆದ ವಿದ್ಯಾರ್ಥಿನಿ ಪ್ರಕರಣ: ಆರೋಪಿ ಬಂಧನಕ್ಕೆ ಗಡು ನೀಡಿದ ಶಾಸಕ ಅಶೋಕ್ ರೈ
ಅತ್ಯಾಚಾರ ಮಾಡಿ ಮಗು ಕರುಣಿಸಿದ ಪ್ರಕರಣ: ಎರಡು ದಿನದೊಳಗೆ ಆರೋಪಿಗಳ ಬಂಧಿಸಿ; ಜಿಲ್ಲಾ ಎಸ್ಪಿಗೆ…
ಮಂಗಳೂರು: ಅತೀ ಎತ್ತರದ ರಾಷ್ಟ್ರೀಯ ಧ್ವಜ ನಿರ್ಮಾಣ
ಕರಾವಳಿ ನಗರಿ ಮಂಗಳೂರು (Mangaluru) ತನ್ನ ಅತಿ ಎತ್ತರದ ರಾಷ್ಟ್ರೀಯ ಧ್ವಜಸ್ತಂಭವನ್ನು…
ಬ್ರಹ್ಮಾವರ: ತಾಲೂಕು ತುಳುವ ಮಹಾಸಭೆ ಸಂಚಾಲಕಿಯಾಗಿ ಆಶಾ ಎ. ಹೆಗ್ಡೆ ಮಂದಾರ್ತಿ ನೇಮಕ
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ನೀರ್ಜೆಡ್ಡು ಮೂಲದ ಸಮಾಜ ಸೇವಕಿ…
21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…
ಮರ ಬಿದ್ದು ಪುತ್ತೂರು – ಕಾಣಿಯೂರು ರಸ್ತೆ ಬಂದ್!
ಪುತ್ತೂರು: ಕಾಣಿಯೂರು - ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ, ಪುತ್ತೂರು - ಕಾಣಿಯೂರು ರಸ್ತೆಯ…
ಅರಬ್ಬಿ ಸಮುದ್ರಕ್ಕೆ ಹಡಗಿನಿಂದ ಬಿದ್ದ ಅಪಾಯಕಾರಿ ಸರಕು: ಮುಟ್ಟದಂತೆ ಎಚ್ಚರಿಕೆ!
ಕೇರಳ ಕರಾವಳಿಯ ಸಮುದ್ರದಲ್ಲಿ 'ಅಪಾಯಕಾರಿ ಸರಕು' ಇದೆ. ಅದನ್ನು ಜನರು ಮುಟ್ಟದಂತೆ…
ಸುಳ್ಯ: ಹಸಮಣೆ ಏರಬೇಕಿದ್ದ ಯುವಕನಿಂದ ವಿಷ ಸೇವನೆ!
ಸುಳ್ಯ: ಇಲ್ಲಿನ ಸೇವಾಜೆ ನಿವಾಸಿ ಜನಾರ್ಧನ್ (30 ವ.) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ…