pashupathi
ಸ್ಥಳೀಯ

ಕಮಲ ಬೊಳುವಾರು ನಿಧನ

tv clinic
ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

akshaya college

ಇವರು ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯೆಯಾಗಿದ್ದರು.

ಮೃತರು ಪುತ್ರ ಬೊಳುವಾರು ವಿ.ಕೆ. ಸ್ಟೀಲ್ ಮಾಲಕ ವಸಂತ ಆಚಾರ್ಯ, ಪುತ್ರಿಯರಾದ ಶಶಿಕಲಾ, ಸುರೇಖಾ, ಉಷಾ, ಸೊಸೆ ಸ್ಮಿತಾ, ಮೊಮ್ಮಕ್ಕಳಾದ ಶರಣ್, ಶಾಲ್ಮಲಿ, ತನಿಷ್, ಚಿಂತನಾ, ಶಾರ್ವಿ, ಶ್ರೀಹಾನ್ ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜು.24(ನಾಳೆ): ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ…

1 of 116