ನಿಧನ

ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಕೆ ಕೇಶವ ಆಚಾರ್ಯ ನಿಧನ

tv clinic
ಮಂಗಳೂರು: ಇಲ್ಲಿನ ಮಂಗಳಾದೇವಿ ನಿವಾಸಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ‌ ಜಯಂತಿ ಕೆ. ಕೇಶವ ಆಚಾರ್ಯ (62 ವ.) ಅವರು ಹೃದಯಘಾತದಿಂದ ಮಾರ್ಚ್ 31ರಂದು ಮುಂಜಾನೆ 2 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಇಲ್ಲಿನ ಮಂಗಳಾದೇವಿ ನಿವಾಸಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ‌ ಜಯಂತಿ ಕೆ. ಕೇಶವ ಆಚಾರ್ಯ (62 ವ.) ಅವರು ಹೃದಯಘಾತದಿಂದ ಮಾರ್ಚ್ 31ರಂದು ಮುಂಜಾನೆ 2 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

core technologies

ಮೃತರು ಪತಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಸಹೋದರಿಯರು, ಸಹೋದರರನ್ನು ಅಗಲಿದ್ದಾರೆ.

akshaya college

ಮೃತರ ಅಂತಿಮ ಯಾತ್ರೆ ಏ. 1 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಕಿ ಸ್ಟಾಂಡ್ ರಸ್ತೆ, ಮಂಗಳಾದೇವಿ ಅವರ ಸ್ವಗೃಹದಿಂದ ನಂದಿಗುಡ್ಡೆ ಸ್ಮಶಾನಕ್ಕೆ ಹೊರಡಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts