ಪ್ರಚಲಿತ

ಹಿರಿಯ ಆರ್.ಎಸ್.ಎಸ್ ಸ್ವಯಂಸೇವಕ  ಯು.ಚಂದ್ರಶೇಖ‌ರ್ ನಿಧನ

ಹಿರಿಯ ಆರ್.ಎಸ್.ಎಸ್ ಸ್ವಯಂಸೇವಕ, ಜವುಳಿ ಉದ್ಯಮಿ ಯು. ಚಂದ್ರಶೇಖರ್ (77) ಹೃದಯಾಘಾತದಿಂದಾಗಿ ಶನಿವಾರ ನಸುಕಿನ ವೇಳೆ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಹಿರಿಯ ಆರ್.ಎಸ್.ಎಸ್ ಸ್ವಯಂಸೇವಕ, ಜವುಳಿ ಉದ್ಯಮಿ ಯು. ಚಂದ್ರಶೇಖರ್ (77) ಹೃದಯಾಘಾತದಿಂದಾಗಿ ಶನಿವಾರ ನಸುಕಿನ ವೇಳೆ ನಿಧನರಾದರು.

ಚಂದ್ರಶೇಖ‌ರ್ ಅವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಆಡಳಿತ ಮಂಡಳಿಯ ಮಾಜಿ ಸದಸ್ಯರೂ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರೂ, ಪುತ್ತೂರು ತಾಲೂಕು ಗಾಣಿಗರ ಯಾ ಸಫಲಿಗರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.ಮೃತರ ಪತ್ನಿ, ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts