Gl harusha
ಕರಾವಳಿಸ್ಥಳೀಯ

ಮಮ್ಮಿ ಜ್ಯೂಸ್ ಸೆಂಟರ್ ಮಾಲಕ ನಿಧನ

ಉರ್ಲಾಂಡಿ ಪುತ್ತೂರು ಮುಖ್ಯರಸ್ತೆಗೆ ಹತ್ತಿರದ ಕೊಂಬೆಟ್ಟಿನ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿನ  ಹಾಲು 'ಮಮ್ಮಿ ಜ್ಯೂಸ್' ಮಾಲಕ ಜ್ಞಾನಾನಂದ ಹೆಗ್ಡೆಯವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಉರ್ಲಾಂಡಿ ಪುತ್ತೂರು ಮುಖ್ಯರಸ್ತೆಗೆ ಹತ್ತಿರದ ಕೊಂಬೆಟ್ಟಿನ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿನ  ಹಾಲು ‘ಮಮ್ಮಿ ಜ್ಯೂಸ್’ ಮಾಲಕ ಜ್ಞಾನಾನಂದ ಹೆಗ್ಡೆಯವರು ಕಾರ್ಯಕ್ರಮಕ್ಕೆ ಸಂಬಂಧಿಸಿ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಅಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದರು.

srk ladders
Pashupathi
Muliya

ಮೃತರು ತಾಯಿ ಮನೋರಮ ಶ್ರೀನಿವಾಸ ಹೆಗ್ಡೆ, ಪತ್ನಿ ಮಂಜುಳಾ, ಪುತ್ರಿಯರಾದ ಶ್ರೀಮಾ ಮತ್ತು ಶ್ರೀಜಾ ಹಾಗೂ ಸಹೋದರರಾದ ನ್ಯೂ ತಾಜ್ ಮಹಾಲ್ ಹೊಟೇಲ್‌ನ ಮಾಲಕ ತಾರಾನಾಥ ಹೆಗ್ಡೆ, ಗಿರಿಧರ ಹೆಗ್ಡೆ, ನಿತ್ಯಾನಂದ ಹೆಗ್ಡೆ ಮತ್ತು ಆರು ಮಂದಿ ಸಹೋದರಿಯರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ