ಧಾರ್ಮಿಕ

ದೊಡ್ಡ ರಂಗಪೂಜೆಯೊಂದಿಗೆ ಒಂದು ಮಂಡಲ ರಂಗಪೂಜೆ ಸಮಾಪ್ತಿ | ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು, ನಾಳೆ ಕಿರುಷಷ್ಠಿ ಜಾತ್ರೆ

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

ಕುಣಿತ ಭಜನೆಯೊಂದಿಗೆ ಸಂಜೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ದೊಡ್ಡ ರಂಗಪೂಜೆ, ಉಗ್ರಾಣ ಮುಹೂರ್ತ ನಡೆಯಿತು.

ಜನವರಿ 5ರಂದು ಮಧ್ಯಾಹ್ನ ಕಿರುಷಷ್ಠಿ ಪ್ರಸಾದ, ತುಲಾಭಾರ ಸೇವೆ ನಡೆಯಿತು.

ಸಂಜೆ ದೇವರ ಉತ್ಸವ, ಕಟ್ಟೆಪೂಜೆ, ಸಂಪ್ಯ ಸವಾರಿ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮಸ್ಥಳ: ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 44ನೆ ವರ್ಧಂತ್ಯುತ್ಸವ | ನಾಳೆ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾಪಕರು ಹಾಗೂ ಧರ್ಮಾಧಿಕಾರಿ…