Gl harusha
ಧಾರ್ಮಿಕ

ದೊಡ್ಡ ರಂಗಪೂಜೆಯೊಂದಿಗೆ ಒಂದು ಮಂಡಲ ರಂಗಪೂಜೆ ಸಮಾಪ್ತಿ | ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು, ನಾಳೆ ಕಿರುಷಷ್ಠಿ ಜಾತ್ರೆ

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೊಡ್ಡ ರಂಗಪೂಜೆಯೊಂದಿಗೆ ಕಳೆದ 48 ದಿನಗಳ ಕಾಲ ನಡೆದ ಒಂದು ಮಂಡಲ ರಂಗಪೂಜೆ ಸಮಾಪ್ತಿಗೊಂಡಿತು.

srk ladders
Pashupathi
Muliya

ಕುಣಿತ ಭಜನೆಯೊಂದಿಗೆ ಸಂಜೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ದೊಡ್ಡ ರಂಗಪೂಜೆ, ಉಗ್ರಾಣ ಮುಹೂರ್ತ ನಡೆಯಿತು.

ಜನವರಿ 5ರಂದು ಮಧ್ಯಾಹ್ನ ಕಿರುಷಷ್ಠಿ ಪ್ರಸಾದ, ತುಲಾಭಾರ ಸೇವೆ ನಡೆಯಿತು.

ಸಂಜೆ ದೇವರ ಉತ್ಸವ, ಕಟ್ಟೆಪೂಜೆ, ಸಂಪ್ಯ ಸವಾರಿ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿ ಕಲ್ಲು ಹಾಕಿದ ವಿಚಾರ:ಸೋಶಿಯಲ್ ಮೀಡಿಯಾ ದೂರಿಗೆ ಸ್ಪಂದಿಸಿದ ಶಾಸಕರು

ಪುತ್ತೂರು: ಪುತ್ತೂರಿನ‌ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಂಚೆ ಕಚೇರಿ ಬಳಿ…

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು…