Gl harusha
ಕರಾವಳಿ

ಧರ್ಮಸ್ಥಳ: ಸುರೇಶ್ ಮೃತದೇಹ ಮನೆ  ಬಾವಿಯಲ್ಲಿ ಪತ್ತೆ!!

ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ : ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.

srk ladders
Pashupathi
Muliya

ಎಲ್ಲಾ ಕಡೆ ಹುಡುಕಾಟವು ನಡೆಯಿತು. ಇಂದು ಬೆಳಗ್ಗೆ ಮನೆಯ ಹಿಂಬದಿ ಇರುವ ಬಾವಿಯೊಳಗೆ ಶವ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತಕ್ಷಣ

ಶೌರ್ಯ ತಂಡಕ್ಕೆ ಪೊಲೀಸ್ ಠಾಣೆಯಿಂದ ಮಾಹಿತಿ ಬಂದ ಕೂಡಲೇ ತುರ್ತು ತಂಡದ ಸ್ವಯಂ ಸೇವಕರೆಲ್ಲರು ಸ್ಥಳಕ್ಕೆ ಬಂದು ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…