Gl harusha
ಕರಾವಳಿ

ವಸ್ತ್ರಸಂಹಿತೆ ಜಾರಿ: ಪುತ್ತೂರು ದೇವಳಕ್ಕೆ ಹೀಗೆ ಬನ್ನಿ

ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಸಭ್ಯ ವಸ್ತ್ರಗಳನ್ನು ಧರಿಸಿ ಬರುವಂತೆ ದೇವಸ್ಥಾನದ ವತಿಯಿಂದ ಫಲಕ ಅಳವಡಿಸಲಾಗಿದೆ. ಅಲ್ಲದೇ ಭಕ್ತಾಧಿಗಳು ಸಭ್ಯ ವಸ್ತ್ರ ಧರಿಸಿ ದೇಗುಲದ ಅವರಣ ಪ್ರವೇಶಿಸುವಂತೆ ದೇಗುಲದ ಸಿಬ್ಬಂದಿಗಳು ನೋಡಿಕೊಳ್ಳುವಂತೆಯೂ  ಸೂಚಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹತ್ತೂರು ಖ್ಯಾತಿ ಪಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಆಗಮಿಸುವವರು ಈ ಸುದ್ದಿಯನ್ನು ತಪ್ಪದೇ ಓದಬೇಕು.

srk ladders
Pashupathi
Muliya

ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಸಭ್ಯ ವಸ್ತ್ರಗಳನ್ನು ಧರಿಸಿ ಬರುವಂತೆ ದೇವಸ್ಥಾನದ ವತಿಯಿಂದ ಫಲಕ ಅಳವಡಿಸಲಾಗಿದೆ. ಅಲ್ಲದೇ ಭಕ್ತಾಧಿಗಳು ಸಭ್ಯ ವಸ್ತ್ರ ಧರಿಸಿ ದೇಗುಲದ ಅವರಣ ಪ್ರವೇಶಿಸುವಂತೆ ದೇಗುಲದ ಸಿಬ್ಬಂದಿಗಳು ನೋಡಿಕೊಳ್ಳುವಂತೆಯೂ  ಸೂಚಿಸಲಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಸಿಗರಿಂದ ಹೆಚ್ಚಾಗಿ ಸ್ಥಳೀಯರೇ ಆಗಮಿಸುತ್ತಿದ್ದು, ನಿತ್ಯ ಬಂದು ಹೋಗುವವರಲ್ಲಿ ಕೆಲವರು ಧರಿಸುವ ಉಡುಗೆ ತೊಡುಗೆಯ ಬಗ್ಗೆ ಈ ಹಿಂದೆ ಭಕ್ತ ವೃಂದ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ, ಭಕ್ತಾಧಿಗಳು ಸಭ್ಯ ವಸ್ತ್ರ ಧರಿಸುವುದನ್ನು ಖಾತರಿ ಪಡಿಸುವಂತೆ ದೇಗಲುದ ಆಡಳಿತವನ್ನು ಆಗ್ರಹಿಸಿತ್ತು.

ಈ ಹಿನ್ನಲೆಯಲ್ಲಿ ಸದ್ಯ ದೇವಸ್ಥಾನದ ಆಡಳಿತ ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ ಶುದ್ಧವಾದ ಸಭ್ಯವಾದ ಉಡುಪುಗಳನ್ನು ಧರಿಸಿ ಬರುವಂತೆ ಸೂಚನೆಯ ಫಲಕವನ್ನು ದೇಗುಲದ ಅವರಣದಲ್ಲಿ ಅಳವಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಚಿಣ್ಣರ ಪಾರ್ಕ್’ನಲ್ಲಿ ಚಂದ್ರಮಂಡಲ ಚರಿತೆ ಯಕ್ಷಗಾನ | ಕರಾವಳಿಯ ಗಂಡು ಕಲೆಗೆ ಹೆಜ್ಜೆ ಹಾಕಿದ ತುಮಕೂರಿನ ಕಲಾವಿದರು

ಪುತ್ತೂರು: ದ್ವಾರಕಾ ಪ್ರತಿಷ್ಠಾನ, ತುಮಕೂರು ಯಕ್ಷದೀವಿಗೆ ಪ್ರಸ್ತುತಿಯಲ್ಲಿ ನಾಳೆಗೂ ಉಳಿಯಲಿ…

ಕರಾವಳಿ – ಮುಂಬೈ ಮತ್ಸ್ಯಗಂಧ ರೈಲಿಗೆ ಫೆ. 17ರಿಂದಲೇ ಹೊಸರೂಪ! ಅಪಘಾತವಾದರೂ ಪ್ರಯಾಣಿಕರು ಸುರಕ್ಷಿತ: ಹೀಗೊಂದು ವಿನೂತನ ತಂತ್ರಜ್ಞಾನ

ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಪ್ರಯಾಣಿಕರು ಯಾವುದೇ ಹಾನಿ…