ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 06.08.2025 ರಂದು ದಾಖಲಾಗಿದ್ದ ಯು ಡಿ ಆರ್ 22 24/2025 0 194 (3)(iv) BNSS 2023 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ಮೃತ ಮಮತಾ ರವರ ಗಂಡ ಗಣಪತಿ ರಾಮಣ್ಣಗೌಡ (44) ರವರು ನೀಡಿದ ದೂರಿನಂತೆ, ಪಿರ್ಯಾದಿರವರ ಪತ್ನಿ ಮಮತಾರವರನ್ನು, ಪಿರ್ಯಾದಿರವರ ಸಹೋದರನಾದ ಆರೋಪಿ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ ಸುಂದರ ಎಂಬಾತನು, ಆತನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗಿ, ದಿನಾಂಕ 06.08.2025 ರಂದು ಬಂಟ್ವಾಳ, ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾರವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: ២.៥:69/2025 : 115(2),103(1) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು:ಮಹಿಳೆಯ ಶವ ಪತ್ತೆ ಪ್ರಕರಣ: ಪತಿಯ ಸಹೋದರನಿಂದ ಕೊಲೆ: ಪ್ರಕರಣ ದಾಖಲು..!!
What's your reaction?
- 6894c
- 6794cc
- 65ai technology
- 64alwas
- 63apology
- 62artificial intelegence
- 61avg
- 60bihar minister
- 58bjp
- 57bjp leader
- 56bjp national president
- 55bt ranjan
- 54co-operative
- 52coastal
- 51crime news
- 50darmasthala
- 49death news
- 48dust bin
- 46education
- 45gl
- 44gods own country
- 43google for education
- 42independence
- 40jewel
- 39jewellers
- 38jnana vikasa
- 37karnataka state
- 36kerala village
- 35lokayuktha
- 33lokayuktha raid
- 32manipal
- 31minister krishna bairegowda
- 30mla ashok rai
- 29mohan alwa
- 27mudubidre
- 26nidana news
- 25nirvathu mukku
- 24nitin nabin
- 23ptr tahasildar
- 21puttur
- 20puttur news
- 19puttur tahasildar
- 18republic
- 17revenue
- 15revenue department
- 14revenue minister
- 13school
- 12society
- 11sowmya
- 10students
- 8tahasildar
- 7tahasildar absconded
- 6teachers
- 5tour
- 4trending
- 2udupi
- 1wastage
Related Posts
ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು, ಲಾರಿ ಚಕ್ರದಡಿ ಬಿದ್ದು ಮೃತಪಟ್ಟ ರಿಕ್ಷಾ ಚಾಲಕ!!
ಸುಳ್ಯದಲ್ಲಿ ನಡೆದ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದ ಬಗ್ಗೆ…
ಸೇಡಿಯಾಪು: ಅರ್ಬಿ ಗುಡ್ಡದಲ್ಲಿ ಬೆಂಕಿ!!
ಪುತ್ತೂರು: ಸೇಡಿಯಾಪು ಸಮೀಪದ ಅರ್ಬಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾನುವಾರ ಸಂಜೆ…
ವಿಟ್ಲ: ಆಟೋ ಚಾಲಕನಿಗೆ ಹಲ್ಲೆ, ಪ್ರಕರಣ ದಾಖಲು
ವಿಟ್ಲ: ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರಿಗೆ ಮೂವರು ಮುಸುಕುಧಾರಿಗಳು…
ಪಿಕಪ್ ಚಾಲಕ ರೋಶನ್ ಕಿರಣ್ ಡಿಸೋಜಾ ನಿಗೂಢ ನಾಪತ್ತೆ!
ಬೆಳ್ತಂಗಡಿ: ಬೆಳ್ತಂಗಡಿಯ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು…
ಜೋಗಿ ಮಠದ ಗಣಪತಿ, ಧೂಮಾವತಿ ದೈವದ ಆಭರಣ ಕಳವು!
ಮಂಗಳೂರು: ಕದ್ರಿ ಜೋಗಿ ಮಠ ಆವರಣದಲ್ಲಿರುವ ಜೋಗಿ ಮಠ ಜೀರ್ಣೋದ್ದಾರ ಮತ್ತು ಕಾರ್ಯ ನಿರ್ವಹಣಾ…
ನಿಟ್ಟೆ: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!!
ನಡುರಸ್ತೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ನಿಟ್ಟೆಯಲ್ಲಿ ಜ. 23ರಂದು…
ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಜೈಲು ಶಿಕ್ಷೆ!!
ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿನ ಕೊಂಬೆಟ್ಟು ನಿವಾಸಿ, ದೈಹಿಕ ಶಿಕ್ಷಣ…
ಏಳ್ಮುಡಿ: ಕಾರು – ಸ್ಕೂಟರ್ ಅಪಘಾತ, ಸವಾರನಿಗೆ ಗಾಯ!!
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿ ಕಾರು - ಸ್ಕೂಟರ್ ಮುಖಾಮುಖಿ ಢಿಕ್ಕಿಯಾಗಿ, ಸವಾರ ಗಾಯಗೊಂಡ…
ಪುತ್ತೂರು: ನ್ಯಾಯಾಧೀಶರ ಸಮ್ಮುಖವೇ ವಿಷ ಸೇವನೆ!!
ಪುತ್ತೂರು: ನ್ಯಾಯಾಧೀಶರ ಮುಂಭಾಗದಲ್ಲೇ ವಿಷ ಸೇವಿಸಿ, ಆತ್ಮಹತ್ಯೆ ಯತ್ನಿಸಿದ ಆಘಾತಕಾರಿ ಘಟನೆ…
ಸುಮಂತ್ ಮೃತದೇಹ ಪತ್ತೆಯಾದ ಕೆರೆಯಲ್ಲಿ ಸಿಕ್ಕಿತು ಕತ್ತಿ, ಟಾರ್ಚ್!
ಬೆಳ್ತಂಗಡಿ: ಸುಮಂತ್ ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಖಾಲಿ ಮಾಡಿದಾಗ ಕತ್ತಿ ಹಾಗೂ ಟಾರ್ಚ್…



















