Gl
ಸ್ಥಳೀಯ

ಸ್ಥಳಾಂತರಗೊಂಡು ಶುಭಾರಂಭಗೊಂಡ ಹೋಟೆಲ್ ಶ್ರೀಕೃಷ್ಣ ಭವನ | ಖ್ಯಾತ ಹೋಟೆಲಿಗೆ ಭೇಟಿ ನೀಡಿ ಶುಭಹಾರೈಸಿದ ಶಾಸಕ, ಮಾಜಿ ಶಾಸಕ, ಗಣ್ಯರು

ನೆಹರುನಗರದ ಪ್ರಸಿದ್ಧ ಹೋಟೆಲ್ ಶ್ರೀಕೃಷ್ಣ ಭವನ ಸ್ಥಳಾಂತರಗೊಂಡು, ಜ. 24ರಂದು ಪಟ್ಲ ಕಾಂಪ್ಲೆಕ್ಸ್’ನಲ್ಲಿ ಶುಭಾರಂಭಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರುನಗರದ ಪ್ರಸಿದ್ಧ ಹೋಟೆಲ್ ಶ್ರೀಕೃಷ್ಣ ಭವನ ಸ್ಥಳಾಂತರಗೊಂಡು, ಜ. 24ರಂದು ಪಟ್ಲ ಕಾಂಪ್ಲೆಕ್ಸ್’ನಲ್ಲಿ ಶುಭಾರಂಭಗೊಂಡಿತು.

Pashupathi

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೋಟೆಲನ್ನು ಉದ್ಘಾಟಿಸಿದರು. ಲಕ್ಷ್ಮೀ ಪೂಜೆಯ ಬಳಿಕ ಹೋಟೆಲ್ ತನ್ನ ಕಾರ್ಯ ಆರಂಭಿಸಿತು.

akshaya college

ಸುಮಾರು 20 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ನೆಹರುನಗರದಲ್ಲಿ ಹೋಟೆಲ್ ಶ್ರೀಕೃಷ್ಣ ಭವನ ಎಲ್ಲಾ ವರ್ಗದ ಜನರ ಹಸಿವು ತಣಿಸುತ್ತಿದ್ದು, ಪ್ರಸಿದ್ಧಿ ಪಡೆದಿತ್ತು. ಇದೀಗ ಅಶ್ವಿನಿ ಕಾಂಪ್ಲೆಕ್ಸ್’ನಿಂದ ಪಟ್ಲ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡಿದೆ.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ,

ಶಾಸಕರ ಶುಭಹಾರೈಕೆ:

ಉದ್ಘಾಟನಾ ಸಮಾರಂಭದ ಬಳಿಕ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್, ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ಹೋಟೆಲ್ ಶ್ರೀಕೃಷ್ಣ ಭವನಕ್ಕೆ ಶುಭಹಾರೈಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…