ಕರಾವಳಿ

ತುಳು ಚಿತ್ರರಂಗದ ನಾಟಕ ಕಲಾವಿದ ಬೋಜರಾಜು ವಾಮಂಜೂರು ಕಾರು ಅಪಘಾತ!! ಕಲಾವಿದ  ಪ್ರಾಣಪಾಯದಿಂದ ಪಾರು!

ಏರ್ಲಾ ಗ್ಯಾರೆಂಟಿ ಅತ್" ನಾಟಕ ಪ್ರದರ್ಶನಕ್ಕೆ ತೆರಳಿದ್ದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಸಂಚರಿಸುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಪರ್ಕಳ, ಈಶ್ವರ ನಗರದ ನಗರಸಭೆಯ ಪಂಪ್‌ ಹೌಸ್ ಬಳಿ ಅ. 27 ರಂದು ಭಾನುವಾರ ರಾತ್ರಿ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಣಿಪಾಲ: ” ಏರ್ಲಾ ಗ್ಯಾರೆಂಟಿ ಅತ್” ನಾಟಕ ಪ್ರದರ್ಶನಕ್ಕೆ ತೆರಳಿದ್ದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಸಂಚರಿಸುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಪರ್ಕಳ, ಈಶ್ವರ ನಗರದ ನಗರಸಭೆಯ ಪಂಪ್‌ ಹೌಸ್ ಬಳಿ ಅ. 27 ರಂದು ಭಾನುವಾರ ರಾತ್ರಿ ಸಂಭವಿಸಿದೆ.

akshaya college

ತುಳು ನಾಟಕದ ಖ್ಯಾತ ಕಲಾವಿದ ಭೋಜರಾಜ ವಾಮಂಜೂರ್ ಅವರು ಇದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಅಪಘಾತದಿಂದ ಕಲಾವಿದರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಉಡುಪಿಯ ಹೀರೆಬೆಟ್ಟು ವಿನಲ್ಲಿ ಇಂದು ಸಂಜೆ ನಾಟಕ ಪ್ರದರ್ಶನ ಇತ್ತು.. ಏರ್ಲಾ ಗ್ಯಾರಂಟಿ ಅತ್ತು.. ಈ ರಸ್ತೆಯಲ್ಲಿ ಕೂಡ ಪ್ರಯಾಣಿಸಿದವರು. ಯಾರು ಗ್ಯಾರೆಂಟಿಯಲ್ಲ. ಎಂಬುದು ರಸ್ತೆಯಲ್ಲಿ ಸೇರಿದ್ದ ಜನರು ಹೇಳುತ್ತಿದ್ದರು.. ತಂಡದ ಕಲಾವಿದರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.. ಇಂದು ಬೆಳಿಗ್ಗೆ ಕೂಡ ಕಾರು ಅಪಘಾತವಾಗಿದೆ. ಈಗ ಸಂಜೆ. ಮಂಗಳೂರಿನ ತುಳು ನಾಟಕದತಂಡದ ದಾರಿ ತಪ್ಪಿ.. ನಗರಸಭೆಯ ಪಂಪ್ ಹೌಸ್ ಬಳಿ ಅಪಘಾತವಾಗಿದೆ.

ನಗರಸಭೆ ಜಿಲ್ಲಾಡಳಿತ, ಸಂಬಂಧಪಟ್ಟ. ಗುತ್ತಿಗೆದಾರರ ಮೇಲೆ ಇನ್ನಾದರೂ ಕ್ರಮ ಕೈಗೊಳ್ಳುತ್ತಾರೋ. ಕಾದು ನೋಡಬೇಕಾಗಿದೆ.. ಒಟ್ಟಿನಲ್ಲಿ ಯಾರಿಗೂ ಪ್ರಯಾಣಿಸುವವರಿಗೆ ಈ ರಾಷ್ಟ್ರೀಯ ಹೆದ್ದಾರಿ ಗ್ಯಾರಂಟಿ ಇಲ್ಲ ಅಂತ ಸಾಬೀತಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೆ. 7 – 9: ಯುವಜನರ ನಡಿಗೆ ಉದ್ಯೋಗದ ಕಡೆಗೆ ಡಿವೈಎಫ್ಐನಿಂದ ಯುವಜನ ಜಾಥಾ | ಪುತ್ತೂರು ಸಹಿತ ಜಿಲ್ಲಾದ್ಯಂತ ಸಂಚರಿಸಲಿದೆ ಜಾಥಾ

ಪುತ್ತೂರು: ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಯುವಜನರ ನಡಿಗೆ ಉದ್ಯೋಗದ ಕಡೆಗೆ…

ಎರಡೇ ದಿನದಲ್ಲಿ ಬಯಲಾದ ರಸ್ತೆ ಕಾಮಗಾರಿಯ ಅಸಲಿ ಮುಖ | ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಪುತ್ತಿಲ ಆಕ್ರೋಶ

ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…