ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಗಾಜು ಒಡೆದು ಹಾಕಿ ದಾಂಧಲೆ ಎಸಗಿ ಪ್ರಯಾಣಿಕರನ್ನು ಭೀತಿಗೊಳಪಡಿಸಿದ ಘಟನೆ ಇಂದು ನಸುಕಿನ ಹೊತ್ತು ಹಾಸನದ ಬಳಿ ಸಂಭವಿಸಿದೆ. ದಾಂಧಲೆ ಎಸಗಿದ ವ್ಯಕ್ತಿ ಈ ಪರಿಸರದ ಪುಡಿ ರೌಡಿ ಎನ್ನಲಾಗಿದೆ. ಬಸ್ ತಡೆದು ಅಟ್ಟಹಾಸ ಮೆರೆದು ಲಾಂಗ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಗುರುವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಸ್ಸಿಗೆ ಕೆಎ 51 ಎಂವಿ 8912 ನಂಬರ್ನ ಸ್ವಿಫ್ಟ್ ಕಾರನ್ನು ಅಡ್ಡ ಇಟ್ಟು ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದಾನೆ. ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲ್ಗಳಲ್ಲಿ ಸೆರೆಯಾಗಿದೆ. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಂಗಳೂರಿಗೆ ಬರುತ್ತಿದ್ದ ಬಸ್ ತಡೆದು ಹಲ್ಲೆ !!
What's your reaction?
- 3194c
- 3194cc
- 30ai technology
- 30alwas
- 29apology
- 29artificial intelegence
- 28avg
- 28bihar minister
- 27bjp
- 26bjp leader
- 26bjp national president
- 25bt ranjan
- 25co-operative
- 24coastal
- 24crime news
- 23darmasthala
- 23death news
- 22dust bin
- 21education
- 21gl
- 20gods own country
- 20google for education
- 19independence
- 19jewel
- 18jewellers
- 18jnana vikasa
- 17karnataka state
- 17kerala village
- 16lokayuktha
- 15lokayuktha raid
- 15manipal
- 14minister krishna bairegowda
- 14mla ashok rai
- 13mohan alwa
- 13mudubidre
- 12nidana news
- 12nirvathu mukku
- 11nitin nabin
- 10ptr tahasildar
- 10puttur
- 9puttur news
- 9puttur tahasildar
- 8republic
- 8revenue
- 7revenue department
- 7revenue minister
- 6school
- 6society
- 5sowmya
- 4students
- 4tahasildar
- 3tahasildar absconded
- 3teachers
- 2tour
- 2trending
- 1udupi
- 1wastage
Related Posts
ಮಹಿಳೆಯರ ಜೊತೆ ಸರಸ: ಹಿರಿಯ IPS ಅಧಿಕಾರಿಯ ವೀಡಿಯೋ ವೈರಲ್!!
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆಯ ವೀಡಿಯೋ ಇದೀಗ ವೈರಲ್…
70 ಸಾವಿರ ರೂ.ನ ಕಾರಿಗೆ ಲಕ್ಷ ರೂ. ದಂಡ: ವಿದ್ಯಾರ್ಥಿಗೆ ಇಷ್ಟೊಂದು ದಂಡ ವಿಧಿಸಲು ಕಾರಣವೇನು ಗೊತ್ತೇ?
ಬೆಂಗಳೂರು: ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ 70 ಸಾವಿರ ಕಾರಿಗೆ 1.11 ಲಕ್ಷ ರೂ. ದಂಡ…
ಸಂಟ್ಯಾರ್: ಬಸ್ – ಕಾರ್ ಅಪಘಾತ!
ಪುತ್ತೂರು: ಸಂಟ್ಯಾರ್ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬ್ರೆಜ್ಜಾ ಕಾರಿನ ನಡುವೆ ಶನಿವಾರ…
ಪುತ್ತೂರಿನಲ್ಲಿ 106 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ!
ಪುತ್ತೂರು: ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 106 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ…
ಪುತ್ತೂರು: ನ್ಯಾಯಾಧೀಶರ ಸಮ್ಮುಖವೇ ವಿಷ ಸೇವನೆ!!
ಪುತ್ತೂರು: ನ್ಯಾಯಾಧೀಶರ ಮುಂಭಾಗದಲ್ಲೇ ವಿಷ ಸೇವಿಸಿ, ಆತ್ಮಹತ್ಯೆ ಯತ್ನಿಸಿದ ಆಘಾತಕಾರಿ ಘಟನೆ…
ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಜೈಲು ಶಿಕ್ಷೆ!!
ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿನ ಕೊಂಬೆಟ್ಟು ನಿವಾಸಿ, ದೈಹಿಕ ಶಿಕ್ಷಣ…
ಕಲ್ಲರ್ಪೆ: ಕೊನೆಯುಸಿರೆಳೆದ ಗಾಯಗೊಂಡಿದ್ದ ನವಿಲು!!
ಪುತ್ತೂರು: ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದ ನವಿಲು, ಮಂಗಳವಾರ…
ಸುಮಂತ್ ಮೃತದೇಹ ಪತ್ತೆಯಾದ ಕೆರೆಯಲ್ಲಿ ಸಿಕ್ಕಿತು ಕತ್ತಿ, ಟಾರ್ಚ್!
ಬೆಳ್ತಂಗಡಿ: ಸುಮಂತ್ ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಖಾಲಿ ಮಾಡಿದಾಗ ಕತ್ತಿ ಹಾಗೂ ಟಾರ್ಚ್…
ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅಮಾನತು: ಭೇಟಿಗೆ ನಿರಾಕರಿಸಿದ ಗೃಹ ಸಚಿವ!
ಬೆಂಗಳೂರು: ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರರಾವ್ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ…
ಸುಪ್ತ ಪ್ರತಿಭೆ ಬೆಳಕಿಗೆ ತರಲು ಚಿತ್ರಕಲಾ ಸ್ಪರ್ಧೆ | ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ ಲಕ್ಷ್ಮೀಕಾಂತ್ ಬಿ. ಆಚಾರ್ಯ
ಪುತ್ತೂರು: ನಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸುವ ಕಲೆಯೇ…





















