ಪುತ್ತೂರು: ಪಂಜಳ ಪೆರಿಯಡ್ಕ ನಿವಾಸಿ ವೀರಪ್ಪ ಆಚಾರ್ಯ (86 ವ.) ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಸುಮಾರು 30 ವರ್ಷಗಳಿಂದ ವಿಶ್ವಕರ್ಮ ಸಮುದಾಯಕ್ಕೆ ಸಂಬಂಧಪಟ್ಟ ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನದ ಕುಡ್ಚಿಲ ಕೂಡುವಳಿಕೆಯ ಮೊಕ್ತೇಸರರಾಗಿದ್ದರು.
ಪತ್ನಿ ಶಾರದಾ, ಮಕ್ಕಳಾದ ರಾಘವೇಂದ್ರ, ಶ್ರೀಧರ, ಪುತ್ರಿಯರಾದ ಜಯಂತಿ, ರತ್ನಾವತಿ, ಸುಜಾತಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕೂಡುವಳಿಕೆ ಮೊಕ್ತೇಸರ ವೀರಪ್ಪ ಆಚಾರ್ಯ ನಿಧನ
ಪಂಜಳ ಪೆರಿಯಡ್ಕ ನಿವಾಸಿ ವೀರಪ್ಪ ಆಚಾರ್ಯ (86 ವ.) ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
Related Posts
ನಾ ಬೋರ್ಡು ಇರದ ಬಸ್ಸನ್ನು… ಹಾಡಿಗೆ ಕುಣಿದು ಕುಪ್ಪಳಿಸಿದ್ದ ನಟಿ ನಿಧನ!
ಪುನೀತ್ ರಾಜ್'ಕುಮಾರ್ ಅವರ ಹುಡುಗರು ಚಿತ್ರದ 'ಬೋರ್ಡು ಇರದ ಬಸ್ಸನು', ಕಾಂಟಾ…
ತಾಸೆ ಬಳಗದ ಕೀರ್ತಿ ಯಾನೆ ರಕ್ಷಿತ್ ಜೋಗಿ ನಿಧನ!
ಪುತ್ತೂರು: ಕೆಮ್ಮಿಂಜೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೀರ್ತಿ ಯಾನೆ ರಕ್ಷಿತ್ ಜೋಗಿ (30)…
ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಸಾವು!!
ಶಿವಮೊಗ್ಗದ ಆಯನೂರಿನಲ್ಲಿ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.…
ಕಾಂಗ್ರೆಸ್ ನಾಯಕ, ಖ್ಯಾತ ವಕೀಲ ಕುಂಞಪಳ್ಳಿ ನಿಧನ
ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಜನತಾ ಪಕ್ಷದ ಅಭ್ಯರ್ಥಿ…
ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ರಘು ಪೂಜಾರಿ ನಿಧನ!
ವೀರಕಂಬ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ…
ಪುಂಜಾಲಕಟ್ಟೆ: ಕಾರಿಂಜ ದೇವಸ್ಥಾನದ ಗದಾ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು!
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದ ಗದಾ ತೀರ್ಥ ಕೆರೆಯಲ್ಲಿ ಕಾಲು…
ರಫೀಕ್ ದರ್ಬೆ ಅವರಿಗೆ ಮಾತೃವಿಯೋಗ! ಪರ್ಲಡ್ಕ ನಿವಾಸಿ ಜುಬೈದಾ ನಿಧನ!
ಪರ್ಲಡ್ಕ ನಿವಾಸಿ ಜುಬೈದಾ ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಕೆದಂಬಾಡಿ ಗ್ರಾಪಂ ಕಾರ್ಯದರ್ಶಿ ಸುನಂದಾ ರೈ ನಿಧನ!
ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ಸುನಂದಾ ರೈ ಕೇನ್ಯ (54 ವ.)…
ನೆಹರುನಗರ ನಿವಾಸಿ ಕುಂಞಿಣ್ಣ ಗೌಡ ನಿಧನ!
ಪುತ್ತೂರು: ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉದ್ಯೋಗಿ, ನೆಹರುನಗರ ನಿವಾಸಿ,…
ಪುತ್ತೂರು ಬಿಜೆಪಿಗೆ ಮತ್ತೊಂದು ಆಘಾತ! ನಗರಸಭೆ ಸದಸ್ಯ ರಮೇಶ್ ರೈ ಬೆನ್ನಲ್ಲೇ ಶೀನಪ್ಪ ನಾಯ್ಕ ನಿಧನ!
ನಗರಸಭಾ ಸದಸ್ಯ ಶೀನಪ್ಪ ನಾಯ್ಕ ಅನಾರೋಗ್ಯದ ಹಿನ್ನಲೆ ಮೃತಪಟ್ಟ ಘಟನೆ ನಡೆದಿದೆ.