ಪುತ್ತೂರು: ಪಂಜಳ ಪೆರಿಯಡ್ಕ ನಿವಾಸಿ ವೀರಪ್ಪ ಆಚಾರ್ಯ (86 ವ.) ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಸುಮಾರು 30 ವರ್ಷಗಳಿಂದ ವಿಶ್ವಕರ್ಮ ಸಮುದಾಯಕ್ಕೆ ಸಂಬಂಧಪಟ್ಟ ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನದ ಕುಡ್ಚಿಲ ಕೂಡುವಳಿಕೆಯ ಮೊಕ್ತೇಸರರಾಗಿದ್ದರು.
ಪತ್ನಿ ಶಾರದಾ, ಮಕ್ಕಳಾದ ರಾಘವೇಂದ್ರ, ಶ್ರೀಧರ, ಪುತ್ರಿಯರಾದ ಜಯಂತಿ, ರತ್ನಾವತಿ, ಸುಜಾತಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕೂಡುವಳಿಕೆ ಮೊಕ್ತೇಸರ ವೀರಪ್ಪ ಆಚಾರ್ಯ ನಿಧನ
What's your reaction?
- 3494c
- 3494cc
- 33ai technology
- 33ajjavara
- 32alwas
- 32apology
- 31artificial intelegence
- 31avg
- 30bihar minister
- 30bjp
- 29bjp leader
- 29bjp national president
- 28bt ranjan
- 28co-operative
- 27coastal
- 27crime
- 26crime news
- 25cyclothon
- 25darmasthala
- 24death news
- 24dust bin
- 23education
- 23fraud
- 22gl
- 22gods own country
- 21gold
- 21google for education
- 20independence
- 20jewel
- 19jewellers
- 19jnana vikasa
- 18karnataka state
- 18kerala village
- 17kukke - kollur temple
- 17lokayuktha
- 16lokayuktha raid
- 16manipal
- 15minister krishna bairegowda
- 15mla ashok rai
- 14mohan alwa
- 14mudubidre
- 13nidana news
- 12nirvathu mukku
- 12nitin nabin
- 11police
- 11ptr tahasildar
- 10puttur
- 10puttur news
- 9puttur tahasildar
- 9republic
- 8revenue
- 8revenue department
- 7revenue minister
- 7school
- 6senior citizen
- 6silver
- 5society
- 5sowmya
- 4students
- 4tahasildar
- 3tahasildar absconded
- 3teachers
- 2tour
- 2trending
- 1udupi
- 1wastage
Related Posts
ಮುಕ್ವೆ ದಾಮೋದರ ಆಚಾರ್ಯ ನಿಧನ!
ಪುತ್ತೂರು: ಮುಕ್ವೆ ನಿವಾಸಿ ದಾಮೋದರ ಆಚಾರ್ಯ (74 ವ.) ಇಂದು ಮುಂಜಾನೆ ಹೃದಯಾಘಾತದಿಂದ…
ಪುತ್ತೂರು: ಔಷಧಿ ಸೇವಿಸಿ ರಾಮಕುಂಜದ ಬಾಲಕ ಮೃತ್ಯು!
ಪುತ್ತೂರು: ಔಷಧಿ ಕುಡಿದು ಬಾಲಕನೋರ್ವ ಮೃತಪಟ್ಟ ಘಟನೆ ಪುತ್ತೂರಿನ ಆಸ್ಪತ್ರೆಯಿಂದ ವರದಿಯಾಗಿದೆ.…
ಚಿನ್ನದ ಕೆಲಸಗಾರ ರಾಧಾಕೃಷ್ಣ ನಿಧನ!
ಪುತ್ತೂರು: ಪಂಜಳ ನಿವಾಸಿ, ಚಿನ್ನದ ಕೆಲಸಗಾರ ರಾಧಾಕೃಷ್ಣ (45 ವ.) ಅವರು ಶನಿವಾರ ಮುಂಜಾನೆ…
ಪುಣಚ ನಿವಾಸಿ ನಿಶಿತ್ ರೈಲಿನಿಂದ ಬಿದ್ದು ಮೃತ್ಯು!! ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಬೆಂಗಳೂರಿನಿಂದ ಊರಿಗೆ ಮರಳುತ್ತಿದ್ದಾಗ ಘಟನೆ!
ಪುತ್ತೂರು: ಪುಣಚ ನಿವಾಸಿ ನಿಶಿತ್ ನಾಯ್ಕ್ (25 ವ.) ಮಂಗಳವಾರ ಮುಂಜಾನೆ ರೈಲಿನಿಂದ ಎಸೆಯಲ್ಪಟ್ಟು…
ವಿಜಯಲಕ್ಷ್ಮೀ ಟೀಚರ್ ನಿಧನ
ಪುತ್ತೂರು: ಬಾರ್ಯ ಗ್ರಾಮದ ಬನ್ನೆಂಗಳ ನಿಸರ್ಗ ನಿವಾಸಿ, ನಿವೃತ್ತ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ…
ಕೆದಂಬಾಡಿ ಗ್ರಾಪಂ ಕಾರ್ಯದರ್ಶಿ ಸುನಂದಾ ರೈ ನಿಧನ!
ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ಸುನಂದಾ ರೈ ಕೇನ್ಯ (54 ವ.)…
ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ನಿಧನ!
ಪುತ್ತೂರು: ಇಲ್ಲಿನ ಕಡೇಶಿವಾಲಯ ಗ್ರಾಮದ ಪಟ್ಲ ಮನೆತನದ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ (97…
ಸುಳ್ಯ: ಕುಸಿದು ಬಿದ್ದು ಉಪನ್ಯಾಸಕ ಮೃತ್ಯು!!
ಸುಳ್ಯ: ಸುಳ್ಯ ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರೋರ್ವರು ಕುಸಿದು ಬಿದ್ದು ಮೃತಪಟ್ಟ…
ತುಳುರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ಮಾಣಿ ನಿಧನ!
ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ ಕಲಾವಿದ, ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ…
ಕುಣಿತ ಭಜನೆ ವೇಳೆ ರತ್ನಾವತಿ ಬಾಳಪ್ಪ ಪೂಜಾರಿ ಕುಸಿದು ಬಿದ್ದು ಸಾವು
ಈಶ್ವರಮಂಗಲ:ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ವೇಳೆ ಭಜನೆ ಕಾರ್ಯಕ್ರಮದಲ್ಲಿ…























