ಪುತ್ತೂರು:ನಾಗಮಂಗಲದ ಗೋಶಾಲೆಯೊಂದಕ್ಕೆ ಕೊಂಡೊಯ್ಯಲೆಂದು ಆರ್ಲಪದವು ಬಳಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ಅನುಮಾನಗೊಂಡು ಜಮಾಯಿಸಿದ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದರು. ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಬೆಳ್ತಂಗಡಿ ತಾಲೂಕಿನ ಉಜಿರೆ ಗೋಶಾಲೆ, ಕೇರಳದ ಪೆರ್ಲ ಸಮೀಪದ ಬಜಕೂಡ್ಲುವಿನ ಗೋಶಾಲೆಯಿಂದ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳನ್ನು ನಾಗಮಂಗಲದ ಶ್ರೀಲಕ್ಷ್ಮೀ ಗೋಶಾಲೆಗೆ ಸಾಗಾಟ ಮಾಡುವ ಕಾರ್ಯ ನಡೆಯುತ್ತಿತ್ತು.ಎರಡೂ ಗೋಶಾಲೆಗಳಿಂದ ಗೋವುಗಳನ್ನು ಪಾಣಾಜೆ ಗ್ರಾಮದ ಆರ್ಲಪದವಿಗೆ ತರಲಾಗಿತ್ತು.ಅಲ್ಲಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದುದರಿಂದ ಅನುಮಾನಗೊಂಡು ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸಂಪ್ಯ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ ವೇಳೆ, ಎಲ್ಲಾ ಜಾನುವಾರುಗಳನ್ನು ನಾಗಮಂಗಲದ ಗೋಶಾಲೆಗೆ ಕೊಂಡೊಯ್ಯುತ್ತಿರುವ ಕುರಿತು ಅಧಿಕೃತ ದಾಖಲೆಗಳು ಸಾಗಾಟಗಾರರಲ್ಲಿ ಇರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಅನುಮಾನಕ್ಕೆ ಎಡೆ ನೀಡಿದ ಗೋ ಸಾಗಾಟ!ಪ್ರಕರಣಕ್ಕೆ ತೆರೆ ಎಳೆದ ಸಂಪ್ಯ ಪೊಲೀಸರು!
What's your reaction?
- 4194c
- 4094cc
- 40ai technology
- 39ajjavara
- 38alwas
- 38apology
- 37artificial intelegence
- 37avg
- 36bihar minister
- 35bjp
- 35bjp leader
- 34bjp national president
- 33bt ranjan
- 33co-operative
- 32coastal
- 32crime
- 31crime news
- 30cyclothon
- 30darmasthala
- 29death news
- 29dust bin
- 28education
- 27fraud
- 27gl
- 26gods own country
- 25gold
- 25google for education
- 24independence
- 24jewel
- 23jewellers
- 22jnana vikasa
- 22karnataka state
- 21kerala village
- 20kukke - kollur temple
- 20lokayuktha
- 19lokayuktha raid
- 19manipal
- 18minister krishna bairegowda
- 17mla ashok rai
- 17mohan alwa
- 16mudubidre
- 16nidana news
- 15nirvathu mukku
- 14nitin nabin
- 14police
- 13ptr tahasildar
- 12puttur
- 12puttur news
- 11puttur tahasildar
- 11republic
- 10revenue
- 9revenue department
- 9revenue minister
- 8school
- 7senior citizen
- 7silver
- 6society
- 6sowmya
- 5students
- 4tahasildar
- 4tahasildar absconded
- 3teachers
- 2tour
- 2trending
- 1udupi
- 1wastage
Related Posts
ಕಟಪಾಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಸೋರಿಕೆ: ಸ್ಥಳೀಯರಲ್ಲಿ ಆತಂಕ!
ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಒಂದು ಸೋಮವಾರ ಬೆಳಿಗ್ಗೆ…
ಸಂಟ್ಯಾರ್: ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು!!
ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ನಿಂತಿದ್ದ ವಾಹನಗಳಿಗೆ ಕಾರೊಂದು ಢಿಕ್ಕಿ ಹೊಡೆದು…
ಬೈಕ್ ಗಳ ನಡುವೆ ಅಪಘಾತ: ಯುವ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ ಮೃತ್ಯು!!
ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ…
ವಿದ್ಯುತ್ ಶಾಕ್’ಗೆ ವಿದ್ಯಾರ್ಥಿ ಬಲಿ: ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಸ್ನೇಹಿತರು!!
ಹೊಸ ಬಟ್ಟೆ ಖರೀದಿಗೆಂದು ಹೋದ ಬಾಲಕ ವಿದ್ಯುತ್ ಶಾಕ್’ಗೆ ಬಲಿಯಾಗಿದ್ದು, ಬಾಲಕನ ಶವಕ್ಕೆ ಕಲ್ಲು…
ಗುಂಡ್ಯದಲ್ಲಿ ಬಸ್ – ಕಾರು ಭೀಕರ ಅಪಘಾತ: ಮೂವರು ದಾರುಣ ಮೃತ್ಯು!!
ಉಪ್ಪಿನಂಗಡಿ: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು ಮುಖಾಮುಖಿ ಢಿಕ್ಕಿಯಾಗಿ…
ದರ್ಬೆ: ವಿದ್ಯಾರ್ಥಿಗಳಿಗೆ ಬೀಡಿ ಮಾರಾಟ ಯತ್ನ!!
ಪುತ್ತೂರು: ಮಧ್ಯಾಹ್ನದ ಹೊತ್ತು ವಿದ್ಯಾರ್ಥಿಗಳಿಗೆ ಬೀಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಘಟನೆ…
ನೇತ್ರಾವತಿ ನದಿಯಲ್ಲಿ ತೇಲಿಬಂದ ಶವ!
ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವವೊಂದು ತೇಲಿಬಂದಿದ್ದು, ಉಪ್ಪಿನಂಗಡಿಯಲ್ಲಿ…
ಸುಬ್ರಹ್ಮಣ್ಯದಲ್ಲಿ ಕಾಟಿ ಬೇಟೆ: ಅರಣ್ಯ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ!
ಸುಬ್ರಹ್ಮಣ್ಯ: ಕಾಟಿ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಆರೋಪದ…
ಬಾಳ್ತಿಲ: ಮನೆಗೆ ನುಗ್ಗಿ 9 ಪವನ್ ಚಿನ್ನ ಕಳವು!!
ಬಂಟ್ವಾಳ: ಮನೆಮಂದಿ ಜಾತ್ರೆಗೆ ತೆರಳಿದ ಸಂದರ್ಭ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು…
ಕಾಲೇಜು ವಿದ್ಯಾರ್ಥಿನಿಯ ಅಪಹರಿಸಿ, ಸಾಮೂಹಿಕ ಅತ್ಯಾಚಾರ!!
ತಮಿಳುನಾಡಿನ ತಿರುಚ್ಚಿಯಿಂದ ಪ್ರಾಜೆಕ್ಟ್ಗಾಗಿ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯನ್ನು…




















